April 29, 2024

Bhavana Tv

Its Your Channel

ಹಿರೇಗುತ್ತಿ ಯುವಕ ಸಂಘದವರಿOದ ಧ್ವಜಾರೋಹಣ

ಕುಮಟಾ: 73 ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಶ್ರೀ ಬ್ರಹ್ಮಜಟಗ ಯುವಕ ಸಂಘದ ಅಧ್ಯಕ್ಷರಾದ ರಾಜು ಕೆ ಗಾಂವಕರ ನೆರವೇರಿಸಿದರು
ಕಾರ್ಯಕ್ರಮದಲ್ಲಿ ಬೊಮ್ಮಯ್ಯ ಬೊಮ್ಮನ್. ವೆಂಕಟ್ರಮಣ ನಾಯಕ. ಆನಂದು ನಾಯಕ.ರಾಮು ಕೆಂಚನ್.ಉಮೇಶ ಗಾಂವಕರ. ಸಂತೋಷ ನಾಯಕ. ದೇವಿದಾಸ ನಾಯಕ.ಅಶೋಕ ನಾಯಕ.ಪ್ರಭಾಕರ ನಾಯಕ.ಶಿವಾನಂದ ನಾಯಕ. ಉಪಸ್ಥಿತರಿದ್ದರು

error: