ಕುಮಟಾದಲ್ಲಿ ಪ್ರದಾನ ಕಛೇರಿ ಹೊಂದಿದ್ದ ವರದ ಗ್ರಾಮೀಣ ಬ್ಯಾಂಕಿನ ಪ್ರಪ್ರಥಮ ಅಧ್ಯಕ್ಷರಾಗಿ, ಉತ್ತರ ಕನ್ನಡ ಜಿಲ್ಲೆಯದ್ಯಾಂತ ಗ್ರಾಮೀಣ ಬ್ಯಾಂಕ್ ಶಾಖೆ ತೆರೆದು, ಜಿಲ್ಲೆಯ ಜನರ ಮನಸ್ಸಿನಲ್ಲಿ ವರದ ಬ್ಯಾಂಕ್ ನಮ್ಮ ಬ್ಯಾಂಕ್, ವರದ ಬ್ಯಾಂಕಿನ ಸಿಬ್ಬಂದಿಗಳು ನಮ್ಮ ಮನೆಯ ಸದಸ್ಯರು ಎಂದು ಜಿಲ್ಲೆಯ ಜನರ ಮನಸ್ಸಿನಲ್ಲಿ ಬರುವಲ್ಲಿ ಪ್ರಾರಂಭದಲ್ಲಿ ಎಲ್ಲ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ, ಸಲಹೆ ನೀಡಿ ವರದ ಬ್ಯಾಂಕಿನ ಸಾರಥಿ ಯಾಗಿ ಯಶಸ್ವಿ ಅಧ್ಯಕ್ಷರಾಗಿ ಮೆರೆದ ವಿ ಎನ್ ದೇಸಾಯಿ ನಿನ್ನೆ ತಮ್ಮ ಸ್ವಗ್ರಹ ಧಾರವಾಡ ದಲ್ಲಿ ಸ್ವರ್ಗಸ್ಥರಾದರು, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ದುಃಖ ಮರೆಸುವ ಶಕ್ತಿ ಪರಮಾತ್ಮ ನೀಡಲಿ ಎಂದು ಪ್ರಾರ್ಥಿಸುತ್ತೇವೆ
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!