May 1, 2024

Bhavana Tv

Its Your Channel

ಜನತಾ ವಿದ್ಯಾಲಯ ಮುರ್ಡೇಶ್ವರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುರ್ಡೇಶ್ವರ : ಜನತಾ ವಿದ್ಯಾಲಯ ಮುರ್ಡೇಶ್ವರ ಶಾಲೆಯಿಂದ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ೧೦೦%ರಷ್ಟು ಫಲಿತಾಂಶ ಪಡೆದಿರುತ್ತಾರೆ.
ಕಾವ್ಯ ಈಶ್ವರ ನಾಯ್ಕ ೮೯.೯೨ % ಪ್ರಥಮ ಸ್ಥಾನ ಪಡೆದಿದ್ದಾಳೆ , ಗಾಯತ್ರಿ ಗೋಪಾಲ ಮೊಗೇರ ೮೯.೬೦ % ಮತ್ತು ಭೂಮಿಕಾ ಬಾಬು ಆಚಾರಿ ೮೯.೬೦ % ದ್ವಿತೀಯ ಸ್ಥಾನ , ಹಾಗೂ ನರ್ತನ ಮಾರುತಿ ನಾಯ್ಕ ೮೯.೨೮ % ತೃತೀಯ ಸ್ಥಾನ ಪಡೆದಿದ್ದಾರೆ,
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕರಾದ ಟಿ.ಡಿ.ಲಮಾಣಿ ಹಾಗೂ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್.ಎಸ್. ಕಾಮತ ಹಾಗೂ ಸರ್ವ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

error: