
ಭಟ್ಕಳ: ಮುರ್ಡೇಶ್ವರ ವಿಘ್ನೇಶ್ವರ ಶ್ರೀಧರ ಭಟ್ಟ ಕೊರ್ಲಿಕಾನ್ ಇವರಿಗೆ ರಿಪಬ್ಲಿಕ್ ಆಫ್ ಕೋರಿಯಾದ ಲಿಯೋನ್ಬಕ್ ನ್ಯಾಶನಲ್ ಯುನಿವರ್ಸಿಟಿಯು ಡಾಕ್ಟರೇಟ್ ಪ್ರದಾನ ಮಾಡಿದೆ.
ಡಾ| ವಿಘ್ನೇಶ್ವರ ಶ್ರೀಧರ ಭಟ್ಟ ಇವರು ಕೋರಿಯಾದಲ್ಲಿ ಸಂಶೋಧನಾ ಗೈಡ್ ಡಾ. ಅನ್ನಾ ಲೀ ಅವರ ಮಾರ್ಗದರ್ಶನದಲ್ಲಿ ಆರ್ಗಾನಿಕ್ ಕೆಮೆಸ್ಟಿçಯಲ್ಲಿ ಸಿದ್ಧ ಪಡಿಸಿದ್ದ ಪ್ರಬಂಧ ರಾಡಿಕಲ್ ಮೀಡಿಯೇಟೆಡ್ ಸಿಂಥೆಸಿಸ್ ಆಪ್ ಬಯೋಆಕ್ಟಿವ್ ಕಂಪೌAಡ್ ಸ್ಕಾಫೋಲ್ಡ÷್ಸ ವನ್ನು ಪರಿಗಣಿಸಿ ಡಾಕ್ಟರ್ ಆಫ್ ಫಿಲಾಸಫಿಯನ್ನು ನೀಡಿ ಗೌರವಿಸಿದೆ.
ಡಾ| ವಿಘ್ನೇಶ್ವರ ಭಟ್ಟ ಇವರು ಮುಡೇಶ್ವರದ ದೇವಸ್ಥಾನದ ಅರ್ಚಕ ಕೊರ್ಲಿಕಾನ್ ಶ್ರೀಧರ ಭಟ್ಟ ಹಾಗೂ ಕಲಾವತಿ ದಂಪತಿಯ ಪುತ್ರ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ