April 28, 2024

Bhavana Tv

Its Your Channel

ಹೊನ್ನಪ್ಪಯ್ಯ ಗುನಗ ರವರ ಆರನೇಯ ಕೃತಿ -“ಮನೋಬಲ” ಕಥಾ ಸಂಕಲನ ಬಿಡುಗಡೆ

ಶಿರಾಲಿ:- ಶಿರಾಲಿಯ ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಹೊನ್ನಪ್ಪಯ್ಯ ಗುನಗರವರ ಆರನೆಯ ಕೃತಿ -“ಮನೋಬಲ “, ಕಥಾ ಸಂಕಲನವನ್ನು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿಗಳಾದ ಡಾ. ಶ್ರೀಪಾದ ಶೆಟ್ಟಿಯವರು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಿ ದರು.

error: