May 2, 2024

Bhavana Tv

Its Your Channel

ಹೆಸ್ಕಾಂ ಶಿರಸಿ ವೃತ್ತದಿಂದ ಸನ್ಮಾನ

ವರದಿ: ವೇಣುಗೋಪಾಲ ಮದ್ಗುಣಿ

ಸಿರಸಿ : ಉತ್ತರ ಕನ್ನಡ ಜಿಲ್ಲೆಯ ಹೆಸ್ಕಾಂ ಶಿರಸಿ ವೃತ್ತದ ನೌಕರರ ಬಡ್ತಿ ಪ್ರಕ್ರಿಯೆಯನ್ನು ಸಂಪೂರ್ಣ ಕಾನೂನು ಚೌಕಟ್ಟಿನಲ್ಲಿ ಯಶಸ್ವಿಯಾಗಿ ಪರಿಹರಿಸಿದ ಸರ್ವರಿಗೂ ಸಮಾನ ನ್ಯಾಯ ಒದಗಿಸಿದ ದೀಪಕ ಕಾಮತ, ಶಶಿಕಾಂತ ಪ್ರಭು,ದಿನಕರ ಪಾಲೇಕರ, ರೊನಾಲ್ಡ, ಹರಿಹರರವರ ತಂಡಕ್ಕೆ ಹೆಸ್ಕಾಂ ಪರಿಶಿಷ್ಟ ಜಾತಿ /ಪರಿಶಿಷ್ಟ ಕಲ್ಯಾಣ ಸಂಸ್ಥೆ ಶಿರಸಿ ವೃತ್ತದಿಂದ ಸನ್ಮಾನೀಸಲಾಯಿತು.

error: