May 3, 2024

Bhavana Tv

Its Your Channel

ದೇವಿ ಮೈದಾನದಲ್ಲಿ ನಾಗರಪಂಚಮಿ ನಿಮಿತ್ತ ವಿಶೇಷ ಪೂಜೆ

ಯಲ್ಲಾಪುರ:: ಯಲ್ಲಾಪುರದ ದೇವಿ ಮೈದಾನದಲ್ಲಿರುವ ನಾಗ ದೇವರು ಮತ್ತು ಪಂಚಮುಖಿ ಹನುಮಂತ ದೇವರಿಗೆ ನಾಗರ ಪಂಚಮಿ ನಿಮಿತ್ತ ವಿಶೇಷ ಪೂಜೆ ಬೆಳಿಗ್ಗೆ ೧೧ ಗಂಟೆಗೆ ಸಲ್ಲಿಸಲಾಯಿತು. ದೇವಿ ದೇವಸ್ಥಾನ ಟ್ರಸ್ಟಿ ರಾಜೇಂದ್ರ ಭಟ್ಟರ ನೇತೃತ್ವದಲ್ಲಿ ನಾರಾಯಣ ಪುರಾಣಿಕರವರು ಪೂಜೆ ಕೈಗೊಂಡರು.ಈ ಸಂದರ್ಭದಲ್ಲಿ ಉದಯ ಗೋಪಾಲ ನಾಯಕ,ಶಂಕರ ಪಟಗಾರ, ಮಾರುತಿ ನಾಯ್ಕ,ರವಿ ಭಜಂತ್ರಿ, ಅಮೃತ ಬದ್ದಿ ಅನೇಕ ಸಾರ್ವಜನಿಕರು ಹಾಜರಿದ್ದು ದೇವರ ಸೇವೆಯನ್ನು ಮಾಡಿದರು.

ವರದಿ: ವೇಣುಗೋಪಾಲ ಮದ್ಗುಣಿ

error: