ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕನ್ನಡ ಸಾಹಿತ್ಯ ಭವನದಲ್ಲಿ ಧ್ವಜಾರೋಹಣವನ್ನು ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ೭೫ನೇ ಸ್ವಾತಂತ್ರ್ಯೋತ್ಸವದ ಈ ದಿನವನ್ನು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿAದ ಆಚರಣೆ ಮಾಡುತ್ತಿದ್ದೆವೆ. ಬ್ರಿಟಿಷರ ಆಡಳಿತದ ಕಪಿಮುಷ್ಟಿಯಿಂದ ಭಾರತದೇಶ ೧೯೪೭ ಅಗಸ್ಟ್ ೧೫ರಂದು ಸ್ವತಂತ್ರವಾಯಿತು. ಸಾವಿರಾರು ಹುತಾತ್ಮರಾದ ದೇಶಪ್ರೇಮಿಗಳಿಗೆ ಗೌರವ ಸೂಚಿಸಿ ಅವರನ್ನು ನಾವು ನೆನೆಯಬೇಕೆಂದರು. ಈ ಸಂದರ್ಭದಲ್ಲಿ ನಿವೃತ್ತ ತಹಶೀಲ್ದಾರರಾದ ಡಿ.ಜಿ.ಹೆಗಡೆ,ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯ ವಿಶ್ರಾಂತ ಪ್ರಾಂಶುಪಾಲರಾದ ಶ್ರೀರಂಗ ಕಟ್ಟಿ, ಬೀರಣ್ಣಾ ನಾಯಕ ಮೊಗಟಾ, ಜಯರಾಮ ಗುನಗಾ, ಎಮ್.ಆರ್ ಹೆಗಡೆ, ಜಿ.ಆರ್ ಕುಂಬ್ರಿಗುಡ್ಡೆ,ಉಲ್ಲಾಸ ಶಾನ ಬಾಗ,ರಾಮು ನಾಯ್ಕ, ಎಸ್ಎಲ್ ಜಾಲಿಸತ್ಗಿ, ಕೆ.ಜಿ.ನಾಯ್ಕ,ವಿ.ಜಿ ಗಾಂವಕರ. ಶ್ರೀಧರ ಅಣಲಗಾರ,ನಾಗೇಶ ಯಲ್ಲಾಪುರಕರ,ರವಿ ಭಟ್ಟ,ಸೂರಜ್ ಹೆಗಡೆ,ತಾಂಡುರಾಯನ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ