May 17, 2024

Bhavana Tv

Its Your Channel

ಕಿರವತ್ತಿಯ ಸೋಮಾಪುರದಲ್ಲಿ ಶಿವಾಜಿ ಮೂರ್ತಿಯ ಪ್ರತಿಷ್ಠಾಪನೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಶ್ರೀ ಛತ್ರಪತಿ ವೀರ ಶಿವಾಜಿ ಸೇನೆಯ ರಾಜ್ಯಾಧ್ಯಕ್ಷರಾದ ಆರ್ ಕಮಲೇಶರಾವ್ ಅವರ ಮಾರ್ಗದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದ ಸೋಮಾಪುರ ಗ್ರಾಮದಲ್ಲಿ
ಹಿಂದೂ ಸಾಮ್ರಾಟ ಶ್ರೀ ಶ್ರೀ ಛತ್ರಪತಿ ಶಿವಾಜಿ ಮಹರಾಜರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಹೇಶ ಪೂಜಾರ(ಜಿಲ್ಲಾ ಅಧ್ಯಕ್ಷರು)ಸಂಜಯ ಎಸ ಮಿರಾಶಿ (ಉ.ಕ.ಜಿಲ್ಲಾ ಅಧ್ಯಕ್ಷರು)ರಾಮು ನಾಯ್ಕ (ಗೌರವಾಧ್ಯಕ್ಷರು)ಸುಭಾಸ ಕಳಸುರಕರ (ಅಧ್ಯಕ್ಷರು) ಮಹೇಶ್ ದೇಸಾಯಿ ( ಉಪಾಧ್ಯಕ್ಷರು) ಹನುಮಂತ್ವಾರೆಗೌಡ (ಜಿಲ್ಲಾ ಸಂಚಾಲಕರು) ದತ್ತಾತ್ರೆಯ ಹೆಂದ್ರೆ (ಜಿಲ್ಲಾ ಸದ್ಯಸ್ಯರು) ಲಕ್ಷ್ಮಣ ಚವ್ಹಾಣ( ಸದ್ಯಸರು) ಚಂದ್ರು ಪಾಟೀಲ ( ಖಜಾಂಚಿ)ವಿನೋದ,ವಿಜಯ ಹಿರೇಮಠ,ಸೋಮಾಪುರ ಘಟಕದ ಅಧ್ಯಕ್ಷರಾದ ನೀಲಕಂಠ ಮಿರಾಶಿ,ರವಿ ಕುಲಮಕರ( ಉಪಾಧ್ಯಕ್ಷರು) ಚಂದ್ರಕಾAತ ಗೋಜಾರಿ ( ಉಪಾಧ್ಯಕ್ಷರು) ಮಂಜುನಾಥ ಕೂಲಮಕರ (ಗೌರವಾಧ್ಯಕ್ಷರು), ಮಹೇಶ್ ಚಿಕಲಕರ (ಕಾರ್ಯದರ್ಶಿ)ಅಶೋಕ ಕೈಟಕರ( ಪ್ರಧಾನ ಕಾರ್ಯದರ್ಶಿ) ಮಹೇಶ ಮಿರಾಶಿ, (ಸಹಕಾರ್ಯದರ್ಶಿ) ,ಮಾರುತಿ ಕುಲಮಕರ,(ಖಜಾಂಚಿ) ಹಾಗು ಸೋಮಾಪುರ ಭಾಗದ ಗುರು ಹಿರಿಯರು, ಮಹಿಳೆಯರು ಎಲ್ಲರ ಸಮ್ಮುಖದಲ್ಲಿ ಯಲ್ಲಾಪುರ ತಾಲೂಕಿನ ಇತಿಹಾಸದಲ್ಲಿ ಮೊದಲಬಾರಿಗೆ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಲಾಯಿತು. ಬೇರೆ ಊರಿನಲ್ಲೂ ಈ ರೀತಿಯ ಕಾರ್ಯಕ್ರಮಗಳನ್ನು ವೀರ ಶಿವಾಜಿ ಸೇನೆವತಿಯಿಂದ ಹಮ್ಮಿಕೊಳ್ಳಬೇಕೆಂದು ಎಲ್ಲಾ ಜನರಲ್ಲಿ ಮನವಿಯನ್ನು ಮಾಡಿದರು. ಮುಂದಿನ ದಿನಗಳನ್ನು ಕೂಡ ತಮ್ಮ ಪ್ರೀತಿ ವಿಶ್ವಾಸವನ್ನು ವೀರ ಶಿವಾಜಿ ಸೇನೆಯ ಮೇಲೆ ಸದಾ ಇರೆಲೇಂದು ಭಿನ್ನವಿಸಿದರು.

error: