May 3, 2024

Bhavana Tv

Its Your Channel

ಧ್ವಜಾರೋಹಣ ನೆರವೇರಿಸಿದ ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ೭೩ ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು.


ಕ.ಸಾ.ಪ ಸದಸ್ಯರು ನಿವೃತ್ತ ತಹಶೀಲ್ದಾರಾದ ಡಿ.ಜಿ.ಹೆಗಡೆ, ಯಲ್ಲಾಪುರ ತಾಲೂಕಿನ ಶಿಕ್ಷಣ ಸಮಿತಿಯ ವಿಶ್ರಾಂತ ಪ್ರಾಂಶುಪಾಲರಾದ ಜಯರಾಮ ಗುನಗಾ, ಬೀರಣ್ಣ ನಾಯಕ ಮೊಗಟಾ, ಸಂಜೀವಿನಿ ಸಂಸ್ಥೆಯ ಅಧ್ಯಕ್ಷರಾದ ಉಲ್ಲಾಸ ಶಾನಭಾಗ, ಕ.ಸಾ.ಪದ ಮಾಜಿ ಖಜಾಂಚಿ ಜಿ.ಆರ್.ಹೆಗಡೆ ಕುಂಬ್ರಿಗುಡ್ಡೆ, ಸಾಮಾಜಿಕ ಕಾರ್ಯಕರ್ತರಾದ ನಾಗೇಶ ಯಲ್ಲಾಪುರಕರ, ಕ.ಸಾ.ಪದ ಮಾಜಿ ಕಾರ್ಯದರ್ಶಿ ಎಸ್.ಎಲ್.ಜಾಲಿಸತ್ಗಿ, ಎನ್.ಎನ್.ಹೆಬ್ಬಾರ, ಜಿ.ಎಂ.ತಾAಡುರಾಯನ, ಜಿ.ಎನ್.ಭಟ್ಟ ತಟ್ಟಿಗದ್ದೆ, ಶ್ರೀಧರ ಅಣಲಗಾರ ಮುಂತಾದವರು ಉಪಸ್ಥಿತರಿದ್ದರು.

error: