May 3, 2024

Bhavana Tv

Its Your Channel

ವಿಜೃಂಭಣೆಯಿoದ ನಡೆದ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ತಿಕೋತ್ಸವ

ವರದಿ:ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಣೇಶಪುರದ ವಿಶ್ವ ಹಿಂದೂ ಪರಿಷತ್ತಿನ ನವಗ್ರಹಸಹಿತ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ತಿಕೋತ್ಸವವು ವಿಜ್ರಂಭಣೆಯಿAದ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿ ಪಂಚಾಮೃತ ಅಭಿಷೇಕ,ಗಣಹವನ, ಪೂರ್ಣಾಹುತಿಯ ಮಾಡಿ ಮಹಾಮಂಗಳಾರತಿಯ ನಂತರ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಾಗೇಶ ಯಲ್ಲಾಪುರಕರ ವಿನಯ ನಾಯ್ಕ,ಬಾಬು ಬಾಂದೇಕರ,ಸೇವಕ ಅಂಕೋಲೇಕರ, ಪ್ರದೀಪ ಯಲ್ಲಾಪುರಕರ ಮುಂತಾದವರು ಉಪಸ್ಥಿತರಿದ್ದರು.

error: