May 19, 2024

Bhavana Tv

Its Your Channel

ಮಲ್ಲಿಕಾರ್ಜುನ್ ಬಗಲಿ ಅವರ ಗೆಳೆಯರ ಬಳಗ ವತಿಯಿಂದ ಕರೋನ ಎಂಬ ಮಾಯಾಮಾರಿ ರೋಗಕ್ಕೆ, ಸಂಕಷ್ಟದಲ್ಲಿರುವ ಕುಟುಂಬ ಗಳಿಗೆ, ಆಹಾರ ಧಾನ್ಯಗಳ ಕಿಟ್ಟ.

ವಿಜಯಪೂರ ; ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಜಿಲ್ಲಾ ಪಂಚಾಯತ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಚಟ್ಟರಕಿ ಮತ್ತು ಹಚ್ಯಾಳ ಗ್ರಾಮಗಳಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಬಗಲಿ ಅವರ ಗೆಳೆಯರ ಬಳಗ ವತಿಯಿಂದ
ಕರೋನ ಎಂಬ ಮಾಯಾಮಾರಿ ರೋಗಕ್ಕೆ, ಸಂಕಷ್ಟದಲ್ಲಿರುವ ಕುಟುಂಬ ಗಳಿಗೆ, ಆಹಾರ ಧಾನ್ಯಗಳ ಕಿಟ್ಟ ವಿತರಿಸಿದರು.

ನಿಮ್ಮೊಂದಿಗೆ, ನಾವು ಇದ್ದೇವೆ ಹೆದರಬೇಡಿ ಎನ್ನುವ ಆತ್ಮಸ್ಥೈರ್ಯ ಮಾತುಗಳನು ತುಂಬುವು ಮೂಲಕ ಸಾಹಾಯಕ್ಕೆ ನಿಂತ ಸಿಂದಗಿ ತಾಲ್ಲೂಕಿನ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಬಗಲಿ, ಅವರ ಗೆಳೆಯರ ಬಳಗ ವತಿಯಿಂದ ನೀರ್ಗತಿಕರಿಗೆ ಹಾಗೂ ಕಡು ಬಡವರಿಗೆ ಸಾಹಾಯ ಮಾಡುತ್ತಿದ್ದಾರೆ.೬ ಕೆಜಿ ಗೋದಿ, ೧ ಕೆಜಿ ಬೆಲ, ೧ ಲೀಟರ್ ಅಡುಗೆ ಎಣ್ಣಿ, ೧ ಕೆಜಿ ಬದನೇಕಾಯಿ, ೧ ಕೆಜಿ ಉಳ್ಳಗಡ್ದಿ, ೨ ಕೊಬ್ಬರಿ ಎಣ್ಣಿ, ಸಾಬೂನ, ಶಾಂಪೂ, ೧ಕೆಜಿ ಸಕ್ಕರೇ, ದಿನಸಿ ಕಿಟ್ಟ ಹಾಗೂ ದಿನ ಬಳಕೇಯ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಓಡನಾಟಿಗ ಬಸವರಾಜ ಬಿಜಾಪುರ, ಮಂಜು ಪಾಟೀಲ, ಸಿದ್ದು ಹಿರೇಮಠ, ಸುರೇಶ ಪಾಟೀಲ, ಮಲ್ಲು ಮಾಲಗರ, ಗೊಲ್ಲಾಳ ಮೇತ್ರಿ, ಪ್ರಭು ಸಾಲೋಟಗಿ, ಆಕಾಶ ಹೂಗಾರ, ಅವಿನಾಶ, ಬಾಗೇಶ, ಪ್ರವೀಣ, ಬೆನ್ನಲುಬಾಗಿ ನಿಂತಿರುವ, ಸ್ನೇಹಿತರ ಬಳಗ ಈ ಸಂದರ್ಭದಲ್ಲಿ ಭಾಗಿಯಾಗಿ ಕಲ್ಯಾಣ ಕಾರ್ಯಕ್ಕೆ ಸಾಕ್ಷಿಯಾದರು,

ವರದಿ :ಬಿ ಎಸ್ ಹೊಸೂರ ವಿಜಯಪೂರ.

error: