ವಿಜಯಪುರ: ಈ ಮೂಕವಿಸ್ಮಿತವಾದ ಇಂಥಹದೊAದು ಘಟನೆ ನಡೆದದ್ದು ರಾಷ್ಟ್ರೀಯ ಹೆದ್ದಾರಿ. ವಿಜಯಪುರ ಮಾರ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಮನಗೂಳಿ ಗ್ರಾಮದ ಹತ್ತಿರ ರಸ್ತೆಯ ಮೇಲೆ ಕುದುರೆಗಳು ಮುಖ ಕೆಳಗೆ ಮಾಡಿ ನೊಡಿದ್ದೇವೆ
ಕುದುರೆಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕುದುರೆ ನೆಲಕ್ಕೆ ಬಿದ್ದಿತ್ತು ಅಪಘಾತಕ್ಕೆ ಒಳಗಾದ ಕುದುರೆಯ ರಕ್ತ ರಸ್ತೆಯ ಮೇಲೆ ಚೆಲ್ಲಾಡಿತ್ತು ಸುತ್ತುವರೆದು ನಿಂತಿರುವ ಕುದುರೆಗಳ ಮುಖ ಸಪ್ಪೆಯಾಗಿದ್ದು ಅವುಗಳ ರೋಧನೆ ಎಂತವರ ಹೃದಯ ಕಲಕುವಂತ್ತಿತ್ತು
ವರದಿ ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ