ವರದಿ ಬಿ ಎಸ್ ಹೊಸೂರ.
ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನಮೀರಗಿ ಗ್ರಾಮದಲ್ಲಿ ಇಂದು ಮೀರಗಿ ಯಿಂದ ವಿಜಯಪುರಕ್ಕೆ ಬಸ್ ಪುನರಾರಂಭ ಮಾಡಲಾಯಿತು ಕಳೆದ ಹಲವು ದಿನಗಳಿಂದ ಕೋವಿಡ್ ೧೯ ಕಾರಣ ಬಸ್ ಸ್ಥಗಿತ ಗೊಂಡಿತ್ತು ಆದರೆ ಈಗ ಮತ್ತೆ ಬಸ್ ಪುನರಾರಂಭ ಪ್ರಯುಕ್ತ ಮೀರಗಿ ಗ್ರಾಮದ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀಶೈಲ ತೋನಶ್ಯಾಳ ಚಾಲಕ ಮತ್ತು ನಿರ್ವಾಹಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂ ಅಧ್ಯಕ್ಷ ಚಿನ್ನು ಶ್ರೀರಿಗಿರಿ.ಸುರೇಶ ಕುಲಕರ್ಣಿ.ಸಿದ್ದು ಚಾಕುಂಡಿ.ನಾಮದೇವ ಸಾಳುಂಕೆ.ಭೊಗೇಶ ಬ್ಯಾಕೊಡ.ಮಲ್ಲನಗೌಡ ಬಿರಾದಾರ.ಸುರೇಶ ಪಾಟೀಲ.ಸಿದ್ದರಾಮ ಕಲಶೇಟ್ಟಿ. ಶಿವಾನಂದ ಮದರಿ.ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ