ವರದಿ ಬಿ ಎಸ್ ಹೊಸೂರ.
ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ವೀರಭಾರತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ೧೯೯೯, ೨೦೦೦ರ ಬ್ಯಾಚ್ ನ ವಿದ್ಯಾರ್ಥಿಗಳು ಸಿಂದಗಿ ರಸ್ತೆಯಲ್ಲಿರುವ ಎಡ ಹಾಗೂ ಬಲ ಭಾಗದ ಮರಗಳಿಗೆ ರಕ್ಷಣೆಗಾಗಿ ಜಾಳಿಗೆಯನ್ನು ಹಾಕಿ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ
ಇದೆ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಅಧಿಕಾರಿಗಳಾದ ಸುಮಾ ಐಹೊಳೆ.ಸುಹಾಸಿನಿ ಹಿರೇಪಟ್ಟ, ವೈಶಾಲಿ ಕಕ್ಕಳಮೇಲಿ, ಶಿವಾನಂದ ಹಿರೇಮಠ, ರಾಘವೇಂದ್ರ ಹೂಗಾರ, ಪ್ರಕಾಶ ಮೈದರಗಿ, ಪವನ ಆದ್ಯ, ರಮೇಶ್ ಮಸಳಿ, ಮಲ್ಲಿಕಾರ್ಜುನ ಬಿರಾದಾರ, ಸುರೇಶ್ ಕಾಮಗೋಂಡ, ಶಶಿಧರ ತೋಳನೂರ, ಪ್ರಮೋದ್, ಮಲ್ಲಿಕಾರ್ಜುನ ಉಟಗಿ, ಬಸವರಾಜ ಹಿಟ್ನಳ್ಳಿ,ಸುಲಕ್ಷಣ, ವಿದ್ಯಾ,ರೊಹಿಣಿ, ವಿಶಾಲ ಲೋಣಿ, ಮಂಜುನಾಥ ಕಾಮಗೋಂಡ ಮುಂತಾದವರು ಉಪಸ್ಥಿತರಿದ್ದರು
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ