April 26, 2024

Bhavana Tv

Its Your Channel

ಇಂಡಿ ತಾಲೂಕಿನ ಗ್ರಾಮ ಪಂಚಾಯತಗಳಿಗೆ ಪಿ.ಪಿ.ಕಿಟ್ ವಿತರಣೆ .

ವಿಜಯಪೂರ : ಜಿಲ್ಲೆಯ ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಆರೊಗ್ಯ ತಪಾಸಣೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ರಾಜ್ಯಾದ್ಯಂತ ಆರೋಗ್ಯ ಅಭಯ ಹಸ್ತ ಯೋಜನೆ ಹಮ್ಮಿಕೊಂಡಿದ್ದು ಇಂಡಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಗೆ ಪಿ ಪಿ ಕಿಟ್ ಜನ ಪ್ರಿಯ ಶಾಸಕರಾದ ಯಶವಂತರಾಯಗೌಡ ಪಾಟಿಲ ಅವರ ಸಮ್ಮುಖದಲ್ಲಿ ಇಂದು ಪಿ ಪಿ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಭೀಮಣ್ಣ ಕೌಲಗಿ ಮಾಜಿ ಜಿ ಪಂ ಸದಸ್ಯ ಗುರಣ್ಣಗೌಡ ಪಾಟಿಲ.ತಾ ಪಂ ಸದಸ್ಯ ಜೀತಪ್ಪ ಕಲ್ಯಾಣಿ. ಅಶೋಕ ಕೆರೊರ. ಜಾವಿದ್ ಮೊಮಿನ್ .ಅಶೋಕಗೌಡ ಚೊರಗಿ.ನೀಲಕಂಠ ಅರ್ಜನಾಳ.ಪುಂಡಲಿಕ ಅರವತ್ತು.ಸಂತೋಷ ಪರಸನವರ ಮತ್ತಿತ್ತರರು ಇದ್ದರು.

error: