ಭಟ್ಕಳ ಕೊಂಕಣಿ ಖಾರ್ವಿ ಸಮಾಜ ಮತ್ತು ಶ್ರೀ ಕುಟುಮೇಶ್ವರ ಸೌಹಾರ್ದ ಭಟ್ಕಳ ಇದರ ವತಿಯಿಂದ ವನ ಮಹೋತ್ಸವ ಆಚರಿಸಲಾಯಿತು. ಸಮಾಜದ ಅಧ್ಯಕ್ಷರಾದ ಸುಬ್ರಾಯ ಖಾರ್ವಿ, ಉಪಾಧ್ಯಕ್ಷರಾದ ಕೇಶವ ಖಾರ್ವಿ, ಶ್ರೀ ಕುಟುಮೇಶ್ವರ ಸೌಹಾರ್ದ ಅಧ್ಯಕ್ಷರಾದ ರಾಮ ಖಾರ್ವಿ, ಉಪಾಧ್ಯಕ್ಷರಾದ ವಿಶ್ವನಾಥ್ ಖಾರ್ವಿ, ನಿರ್ದೇಶಕರಾದ ರಾಜೇಂದ್ರ ಖಾರ್ವಿ, ಕುಟು ಮೇಶ್ವರ ಸೌಹಾರ್ದ ಮುಖ್ಯ ಕಾರ್ಯನಿರ್ವಾಹಕ ದತ್ತ ಖಾರ್ವಿ, ಸಿಬ್ಬಂದಿಗಳಾದ ರಾಮದಾಸ್ ಖಾರ್ವಿ, ಶ್ರೀಧರ್ ಖಾರ್ವಿ, ಈಶ್ವರ್ ಖಾರ್ವಿ,ರಾಮದಾಸ್ ಖಾರ್ವಿ, ದೀಪ ಖಾರ್ವಿ, ವೀಣಾ ಖಾರ್ವಿ, ಉಪಸ್ಥಿತರಿದ್ದರು
More Stories
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು