ಕಾರ್ಕಳ ಫೆಡರೇಶನ್ ಆಫ್ ಕರ್ನಾಟಕ ಕ್ಯಾರಿ ಮತ್ತು ಸ್ಟೋನ್ ಕೃಷರ್ಸ್ ಓನರ್ಸ್ ಎಸೋಸಿಯೇಶನ್ ಇದರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ರವೀಂದ್ರ ಶೆಟ್ಟಿ ಬಜಗೋಳಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ರಷರ್ ಮತ್ತು ಕಲ್ಲುಗಾರಿಕೆ ಉದ್ಯಮದಲ್ಲಿ ಒಂದಿಷ್ಟು ನಿಯಮಗಳ ತೊಂದರೆ ಯಿಂದಾಗಿ ಇಂದು ನಮ್ಮ ಉದ್ಯಮವನ್ನು ಮುಂದೆ ನಡೆಸಲು ತುಂಬಾ ಕಷ್ಟವಾಗಿದೆ ಈ ನಿಟ್ಟಿನಲ್ಲಿ ಸರಕಾರ ಒಂದು ಕಾಲ ಮಿತಿಯೊಳಗೆ ಎಲ್ಲಾ ನಿಯಮಗಳ ತಿದ್ದುಪಡಿಯನ್ನು ಮಾಡಿದಲ್ಲಿ ಅನುಕೂಲವಾಗುತ್ತದೆ. ಅದುಯಾವುದೆಂದರೆ ಕಟ್ಟಡ ಕಲ್ಲು ಗಣಿ ಪ್ರದೇಶದ ವಾರ್ಷಿಕ ಲೆಕ್ಕ ಪರಿಶೋಧನೆ ಗೆ ವ್ಯವಸ್ಥೆ ಮಾಡಬೇಕು.ಕಾನೂನು ಬದ್ದವಾಗಿಗಣಿ ಗುತ್ತಿಗೆ ಪಡೆಯಲು ನೀಡಿರುವ ಅರ್ಜಿಗಳಲ್ಲಿ ಅಂದಾಜು ಸುಮಾರುಶೇಕಡ ೩೦ರಷ್ಟು ವಿಲೇವಾರಿ ಬಾಕಿಇದೆ ಇದಕ್ಕೆ ತುರ್ತಾಗಿ ಮಂಜೂರಾತಿ ನೀಡಬೇಕು.ಇನ್ನಿತರ ಬೇಡಿಕೆಗಳನ್ನು ಮಾದ್ಯಮದ ಮೂಲಕ ತಿಳಿಸಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.