May 2, 2024

Bhavana Tv

Its Your Channel

ನಿನ್ನೆ ಸುರಿದ ಬಾರಿ ಮಳೆಗೆ ಕೊಚ್ಚಿಹೋದ ಸೇತುವೆಗಳು ಸೊಳ್ಳೇಪುರ ಮತ್ತು ಕಿಕ್ಕೇರಿ ಸಂಪರ್ಕ ಬಂದ್

ಮಂಡ್ಯ :-ನಿನ್ನೆ ಸುರಿದ ಬಾರಿ ಮಳೆಗೆ ಕೊಚ್ಚಿಹೋದ ಸೇತುವೆಗಳು ಸೊಳ್ಳೇಪುರ ಮತ್ತು ಕಿಕ್ಕೇರಿ ಸಂಪರ್ಕ ಬಂದ್ ಕೆರೆ ಹೊಡೆದು ಹೋಗುವ ಆತಂಕ ಸಾರ್ವಜನಿಕರಲ್ಲಿ ಎದುರಾಗಿದೆ..

ರಾತ್ರಿ ಸುರಿದ ಬಾರಿ ಮಳೆಯಿಂದ ಸೊಳ್ಳೇಪುರ ಗ್ರಾಮದ ಸಂಪರ್ಕದ ಸೇತುವೆ ಕೊಚ್ಚಿಹೋಗಿದ್ದು ಅಡಕೆ ಕಟ್ಟೆ ಕೆರೆಯುವ ಹೊಡೆದು ಹೋಗಿದ್ದು ಕಿಕ್ಕೇರಿ ಕೆರೆ ಹೊಡೆದು ಹೋಗುವ ಸಾಧ್ಯತೆ ಹೆಚ್ಚಾಗಿದೆ..

ಬೆಳ್ಳಂ ಬೆಳಗ್ಗೆನೇ ಅಪಾಯದಲ್ಲಿ ಇದ್ದ ಕೆರೆಯನ್ನು ನೋಡಲು ಸೊಳ್ಳೇಪುರ ಗ್ರಾಮಸ್ಥರು ವೀಕ್ಷಿಸಿದರು

ಕೃಷ್ಣರಾಜಪೇಟೆ ಮತ್ತು ಕಿಕ್ಕೆರಿ ಸಂಪರ್ಕ ರಸ್ತೆಯು ಕೋಡಿಮರನಹಳ್ಳಿ ಗ್ರಾಮದಿಂದ ಕಿಕ್ಕೇರಿ ಪಟ್ಟಣದವರೆಗೆ ಬಾರಿ ಪ್ರಮಾಣದ ನೀರು ರಸ್ತೆಯಲ್ಲಿ ಹೋಗುತ್ತಿದ್ದು ತಾತ್ಕಾಲಿಕ ವಾಗಿ ಸಂಪರ್ಕ ಬಂದ್ ಆಗಿದೆ…

ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ

error: