
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಯರನಕೇರಿ ಗ್ರಾಮದಲ್ಲಿ ಇಂದು ಮಹರ್ಷಿ ವಾಲ್ಮೀಕಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಸಮಾಜ ಸೇವಕರಾದ ಶ್ರೀ ಎಸ್ ಆರ್ ನವಲಿಹಿರೇಮಠರು ಉದ್ಘಾಟಿಸಿ ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ವರದಾನೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಂತಯ್ಯ ಮಠ, ಮುಕ್ತಾರ್ ಲೈನ್, ಯಮನಪ್ಪ ತಳವಾರ್, ಬಸವರಾಜ್ ಅಮಾತ್ಯಪ್ಪನವರ್, ಸಿದ್ದಪ್ಪ ಜಾಲಿಗಿಡದ, ಯಂಕಣ್ಣ ಗುಡದಣ್ಣವರ, ಜಗದೀಶ್ ಚಿಮಲಗಿ ಹಾಗೂ ಗ್ರಾಮದ ಗುರು-ಹಿರಿಯರು ಯುವಕರು ತಾಯಂದಿರು ಉಪಸ್ಥಿತರಿದ್ದರು.
ವರದಿ: ಮಹಾಂತೇಶ ಕುರಿ

More Stories
ಡಾ || ಪುನೀತ್ ರಾಜಕುಮಾರ್ ಜನ್ಮದಿನ ಆಚರಣೆ
ಡಾ. ಸುಭಾಷ್ ಹೋಟಿ ಅವರಿಗೆ “ಪದ್ಮಭೂಷಣ ಡಾ. ವಿ ಪಿ ಶರ್ಮಾ” ಪ್ರಶಸ್ತಿ ಪ್ರದಾನ
ಕರ್ನಾಟಕದ ಸಮಗ್ರ ಅಭಿವೃದ್ಧಿಯೆ ಬಿಜೆಪಿ ಗುರಿ: ಬಿ ಎಸ್ ಯಡಿಯೂರಪ್ಪ