May 17, 2024

Bhavana Tv

Its Your Channel

ಕಳ್ಳ ತನ್ನ ಕೈಚಳಕ ತೋರಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಎಗರಿಸಿ ಎಸ್ಕೇಪ್…?!

ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದ್ದು, ಆಭರಣ ಅಂಗಡಿಯೊAದರಲ್ಲಿ ನೋಡ ನೋಡುತ್ತಿದ್ದಂತೆ ಚಿನ್ನದ ಸರವನ್ನ ಎಗರಿಸಿದ ಖತರ್ನಾಕ್ ಕಳ್ಳ ತನ್ನ ಕೈ ಚಳಕ ತೋರಿ ಪರಾರಿಯಾಗಿದ್ದಾನೆ..

ಬಾಗೇಪಲ್ಲಿ ಪಟ್ಟಣದ ಆಭರಣದ ಅಂಗಡಿಯಲ್ಲಿ ಈ ಕೃತ್ಯ ನಡೆದಿದ್ದು, ಬಂಗಾರ ಖರೀದಿಸಲು ಮಹಿಳೆಯರು ಜಮಾಯಿಸಿದ ವೇಳೆ ಕಳ್ಳ ತನ್ನ ಕೈಚಳಕ ತೋರಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಎಗರಿಸಿ ಎಸ್ಕೇಪ್ ಆಗಿದ್ದಾನೆ.
ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಕಳ್ಳನ ಕರಾಮತ್ತು ಬೆರೆಗಾಗಿಸುವಂತಿದೆ..ಬಾಗೇಪಲ್ಲಿ ತಾಲ್ಲೂಕು ಪೋಲಿಸ್ ಠಾಣೆಯು ವ್ಯಾಪ್ತಿಯ ಕಳ್ಳನ ಶೋಧ ನಡೆಸುತ್ತಿದ್ದಾರೆ.

error: