ಬಾಗೇಪಲ್ಲಿ ಪಟ್ಟಣದ ಆರ್ಯವೈಶ್ಯ ಸಂಘದ ಅಧ್ಯಕ್ಷರಾಗಿ ಕೆ.ವಿ.ವೆಂಕಟೇಶ್ ಗುಪ್ತ ಆಯ್ಕೆಯಾದರು.
ಬಾಗೇಪಲ್ಲಿ ಪಟ್ಟಣದ ಆರ್ಯ ವೈಶ್ಯ ಮಂಡಳಿ ಟ್ರಸ್ಟ್ ಭಾನುವಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬಾಗೇಪಲ್ಲಿ ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಆವರಣದಲ್ಲಿ ನಡೆಯಿತು.ಬಾಗೇಪಲ್ಲಿ ಅರ್ಯ ವೈಶ್ಯ ಮಂಡಳಿ ಟ್ರಸ್ಟ್ ನೂತನ ಪದಾಧಿಕಾರಿಗಳನ್ನು ಮೂರು ವರ್ಷದ ಅವಧಿಗೆ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷ ಡಿ.ವಿ.ಅಮರನಾಥ್,ಕಾರ್ಯದರ್ಶಿಯಾಗಿ ಜಿ.ಸುಬ್ಬರಾಯ ಶೆಟ್ಟಿ, ಉಪಕಾರ್ಯದರ್ಶಿಗಳಾಗಿ ಜಿ.ಡಿ.ವೆಂಕಟಾಚಲಪತಿ,ಎA.ಆರ್.ಮುರಳಿ,ಕೆ.ವಿ.ಸನತ್ ಕುಮಾರ್,ಖಜಾಂಚಿಯಾಗಿ ಪಿ.ಎ.ರಾಜೇಶ್, ಉಪ ಖಜಾಂಚಿಯಾಗಿ ಇ.ಎಸ್.ನಾಗೇಶ್ ಈ ಮೂಲಕ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟಿ.ವಿ.ಶ್ರೀನಿವಾಸ್ ಮೂರ್ತಿ, ಪಿ.ವಿ.ರಾದ ಕೃಷ್ಣಯ್ಯ ಶೆಟ್ಟಿ, ಇ.ಎಸ್. ಶ್ರೀ ರಾಮಯ್ಯ ಶೆಟ್ಟಿ, ಡಿ.ಎಸ್. ರಮೇಶ್ ಬಾಬು,ಕೆ.ಆರ್.ಬದ್ರಿ (ಮೂರ್ತಿ ಸ್ಟೋರ್) ಹಾಗೂ ಬಾಗೇಪಲ್ಲಿ ತಾಲ್ಲೂಕು ಆರ್ಯ ವೈಶ್ಯ ಮಂಡಳಿ ಕುಲಬಾಂಧವರು ಹಾಜರಿದ್ದರು
ವರದಿ:- ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್