ಭಟ್ಕಳ ತಾಲೂಕಿನ ಕರಾವಳಿ ತೀರ ಸಂರಕ್ಷಣಾ ತಡೆಗೋಡೆ ನಿರ್ಮಾಣಗೆ ಭಟ್ಕಳ ವಿಧಾನಸಭಾ ಕ್ಷೇತ್ರ ಶಾಸಕ ಸುನೀಲ್ ನಾಯ್ಕರವರಿಂದ ಸೋಮವಾರ ಚಾಲನೆ ನೀಡಲಾಯಿತು. ಮುರ್ಡೇಶ್ವರ – ತುದಳ್ಳಿ – ಹರಿಕಾಂತರಕೇರಿ – ಬೆಂಗ್ರೆ ೧ – ಬೈಲೂರು ಹರಿಕಾಂತರಕೇರಿಗಳಗೆ ಅಂದಾಜು ಮೊತ್ತ ೫ ಕೋಟಿ ರೂಪಾಯಿ ಕಮಗಾರಿಗೆ ಚಲನೆ ದೊರದಂತಾಗಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.