ಇಂಡಿ ತಾಲೂಕ ಆರೊಗ್ಯ ಇಲಾಖೆ ವತಿಯಿಂದ ಅರ್ಜುಣಗಿ ಬಿಕೆ ಕೆಡಿ ಹಾಗೂ ಮೀರಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಜನರಿಗೆ ಕೊರೊನಾ ವೈರಸ್ ತಡೆ ಗಟ್ಟುವ ಬಗ್ಗೆ ಮಾಹಿತಿ ನೀಡಿದರು. ನಂತರ ಶ್ರೀಮತಿ ಕವಿತಾ ತೊನಶ್ಯಾಳ ಮಾತನಾಡಿ .ಎಲ್ಲರೂ ಜಾಗ್ರತರಾದಾಗ ಮಾತ್ರ ಯಾವುದೇ ರೋಗಗಳು ಹರಡುವುದಿಲ್ಲ ಜೊತೆಗೆ ನೆಗಡಿ ಶೀತ ಕೆಮ್ಮು ಜ್ವರ ಬಂದಾಗ ಇನ್ನೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಜನ ಸಂದಣಿ ಇರುವ ಕಡೆ ಹೊಗಬಾರದು ಹಸ್ತಲಾಘವ ಮಾಡದಂತೆ ಮುಂಜಾಗ್ರತೆ ಆಗಬೇಕು ಎಂದು ತಿಳಿಸಿದರು ಇದೆ ಸಂದರ್ಭದಲ್ಲಿ ಆಶಾ ಎ ಎಂ ಮಿರಗಿ, ಶ್ರೀಮತಿ ಸಂತೊಷಮಾತಾ ಸುಪನೂರ, ಸುಮಾ ಸುಪನೂರ .ಶ್ರೀಮತಿ ಸಿಂಗೆ ,ಕೆಡಿ.ಹಾಗೂ ಚಿಕ್ಕಬೇವನೂರ ಪ್ರಾಥಮಿಕ ಆರೊಗ್ಯ ಕೇಂದ್ರದ ಸಿಬ್ಬಂದ್ದಿ ವರ್ಗದರು ಇದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.