
ಇಂಡಿ ತಾಲೂಕ ಆರೊಗ್ಯ ಇಲಾಖೆ ವತಿಯಿಂದ ಅರ್ಜುಣಗಿ ಬಿಕೆ ಕೆಡಿ ಹಾಗೂ ಮೀರಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಜನರಿಗೆ ಕೊರೊನಾ ವೈರಸ್ ತಡೆ ಗಟ್ಟುವ ಬಗ್ಗೆ ಮಾಹಿತಿ ನೀಡಿದರು. ನಂತರ ಶ್ರೀಮತಿ ಕವಿತಾ ತೊನಶ್ಯಾಳ ಮಾತನಾಡಿ .ಎಲ್ಲರೂ ಜಾಗ್ರತರಾದಾಗ ಮಾತ್ರ ಯಾವುದೇ ರೋಗಗಳು ಹರಡುವುದಿಲ್ಲ ಜೊತೆಗೆ ನೆಗಡಿ ಶೀತ ಕೆಮ್ಮು ಜ್ವರ ಬಂದಾಗ ಇನ್ನೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಜನ ಸಂದಣಿ ಇರುವ ಕಡೆ ಹೊಗಬಾರದು ಹಸ್ತಲಾಘವ ಮಾಡದಂತೆ ಮುಂಜಾಗ್ರತೆ ಆಗಬೇಕು ಎಂದು ತಿಳಿಸಿದರು ಇದೆ ಸಂದರ್ಭದಲ್ಲಿ ಆಶಾ ಎ ಎಂ ಮಿರಗಿ, ಶ್ರೀಮತಿ ಸಂತೊಷಮಾತಾ ಸುಪನೂರ, ಸುಮಾ ಸುಪನೂರ .ಶ್ರೀಮತಿ ಸಿಂಗೆ ,ಕೆಡಿ.ಹಾಗೂ ಚಿಕ್ಕಬೇವನೂರ ಪ್ರಾಥಮಿಕ ಆರೊಗ್ಯ ಕೇಂದ್ರದ ಸಿಬ್ಬಂದ್ದಿ ವರ್ಗದರು ಇದ್ದರು.
More Stories
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.
ಭಟ್ಕಳದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ,