![](https://kannada.bhavanatv.com/wp-content/uploads/2020/03/vlcsnap-2020-03-20-12h17m26s791-1024x669.png?v=1584687160)
ರಾಜ್ಯದ ವಿವಿಧಡೆ ಮ್ಯಾಕ್ಸಿ ಕ್ಯಾಬ್ ಚಾಲಕರು ೧೨+೧ರಂತೆ ವಾಹನ ಚಲಾಯಿಸುತ್ತಿದ್ದರು ಇದರಿಂದ ಇವರಿಗೆ ಹೊರೆಯಾಗುತ್ತಿತ್ತು. ಈ ಬಗ್ಗೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಅಧಿವೇಶನದಲ್ಲಿ ಪ್ರಶ್ನಿಸಿ ಕಾರವಾರ ಒಂದರಲ್ಲಿ ೨೬ ಸಾವಿರ ದಂಡ ವಸೂಲಿ ಮಾಡಲಾಗಿದೆ ಇದರಿಂದ ಅವರಿಗೆ ಜೀವನ ನಿರ್ವಹಣೆಗೆ ಹೊಡೆತ ಬಿಳಲಿದೆ ಸರ್ಕಾರ ಇದಕ್ಕೆ ತಿದ್ದುಪಡಿ ನಡೆಸಿ ೧೯+೧ ಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಇದೆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಶಾಸಕ ರಘುಪತಿ ಭಟ್ ಮಾತನಾಡಿ ಇದು ಇಡೀ ರಾಜ್ಯದ ಸಮಸ್ಯೆ ಈ ಬಗ್ಗೆ ಸೂಕ್ತ ನ್ಯಾಯ ದೊರಕಬೇಕು ಈಗಾಗಲೇ ನಿಯೋಗವನ್ನು ಮುಖ್ಯಂತ್ರಿ ಸಾರಿಗೆ ಸಚೀವರಿಗೆ ಭೇಟಿ ಮಾಡಲಾಗಿದೆ. ೯೦೦ ರೂಪಾಯಿಗೆ ನಿಗಧಿ ಮಾಡಿದ ಶುಲ್ಕವನ್ನು ೬೦೦ಕ್ಕೆ ಇಳಿಸಬೇಕು. ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚೀವರು ಈ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ತಿರ್ಮಾಸುವ ಭರವಸೆ ನೀಡಿದರು
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.