![](https://kannada.bhavanatv.com/wp-content/uploads/2020/03/vlcsnap-2020-03-23-16h29m38s234.png?v=1584961288)
ಈ ಹಿನ್ನೆಯಲ್ಲಿ ಪಟ್ಟಣ ಸಂಪೂರ್ಣವಾಗಿ ಬಂದ್ ಆಗಿದೆ. ಅದೇ ರೀತಿ ಗ್ರಾಮಿಣ. ಭಾಗದಲ್ಲಿಯೂ ನರಪಿಳ್ಳೆಯೂ ಸಹ ಎಲ್ಲಿಯೂ ಕಾಣ ಸಿಗುತ್ತಿಲ್ಲ. ಮುಂಜಾನೆ ಹಾಲು ಪತ್ರಿಕೆ ಕೊಳ್ಳಲು ಕೆಲವರು ಮನೆಯಿಂದ ಹೊರ ಬಂದಿದ್ದರು ೯ಗಂಟೆ ಹೊತ್ತಿಗೆ ಮನೆ ಸೇರಿ ಕೊಂಡಿದ್ದಾರೆ. ಪಟ್ಟಣದ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಮೀನು ಮಾರುಕಟ್ಟೆ, ರೇಲ್ವೆ ನಿಲ್ದಾಣ ಸೇರಿದಂತೆ ಎಲ್ಲಾ ಕಡೆ ಖಾಲಿ ಖಾಲಿಯಾಗಿದೆ.
ಈ ಬಗ್ಗೆ ಮಾದ್ಯಮದವರೊಂದಿಗೆ ಶಸಕ ದಿನಕರ ಶೆಟ್ಟಿಯವರು ಮಾತನಾಡಿ ಕುಮಟ ಜನತೆಗೆ ಅಭಿನಂದಿಸಿದ್ದಾರೆ. ಪ್ರದಾನಿ ಮೋದಿಯವರು ಹೇಳಿದಂತೆ ತಾಲೂಕಿನದ್ಯಂತ ಸಂಜೆ ೫ ಗಂಟೆಗೆ ಚಪ್ಪಾಳೆ ಜಗಟೆಗಳನ್ನು ಬಾರಿಸಿ ಅಭಿನಂದನೆ ಸಲ್ಲಿಸಿದರು, ಶಾಸಕ ದಿನಕರ ಶೆಟ್ಟಿಯರು ತಮ್ಮ ಕುಟುಂಬದವರೊಡನೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.