ಮೋದಿಜೀ ಹೇಳಿದ್ದು ಮನೆಯ ಒಳಗೆ ಅಥವ ಬಾಲ್ಕನಿಯಿಂದ ಚಪ್ಪಾಳೆ ಹೋಡೆಯಿರಿ ಅಂಥ ಆದರೆ ವಾಟ್ಸಾö್ಯಪ್ ನೊಡಿದರೆ ಹಲವು ಕಡೆ ನಮ್ಮ ಜನ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ಸಂಭ್ರಮಿಸುವ ರೀತಿ ಒಟ್ಟಾಗಿ ಬಂದು ಸೋಶಿಯಲ್ ಡಿಸ್ಟೇನ್ಸಿಂಗ್ ಎಂಬ ಮನವಿಯನ್ನೆ ಗಾಳಿಗೆ ತೂರಿದ್ದಾರೆ. ಮನೆಯ ಒಳಗೆ ಇದ್ದು ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡಬಾರದು ಅಂತ ಈ ಜನತಾ ಕರ್ಪ್ಯೂ ಮಾಡಿದ್ದು, ಆದರೆ ಸಾರ್ವಜನಿಕರು ಇದರ ಅರ್ಥ ಮಾಡಿಕೊಳ್ಳದೆ ಗುಂಪು ಗುಂಪಾಗಿ ನಿಂತು ಚಪ್ಪಾಳೆ ತಟ್ಟುವ ಅನೇಕ ವಿಡಿಯೋ ಸೋಷಿಯಲ್ಲ ಮೀಡಿಯಾದಲ್ಲಿ ಹರಿದಾಡುತ್ತಿದೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.