
ಮೋದಿಜೀ ಹೇಳಿದ್ದು ಮನೆಯ ಒಳಗೆ ಅಥವ ಬಾಲ್ಕನಿಯಿಂದ ಚಪ್ಪಾಳೆ ಹೋಡೆಯಿರಿ ಅಂಥ ಆದರೆ ವಾಟ್ಸಾö್ಯಪ್ ನೊಡಿದರೆ ಹಲವು ಕಡೆ ನಮ್ಮ ಜನ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ಸಂಭ್ರಮಿಸುವ ರೀತಿ ಒಟ್ಟಾಗಿ ಬಂದು ಸೋಶಿಯಲ್ ಡಿಸ್ಟೇನ್ಸಿಂಗ್ ಎಂಬ ಮನವಿಯನ್ನೆ ಗಾಳಿಗೆ ತೂರಿದ್ದಾರೆ. ಮನೆಯ ಒಳಗೆ ಇದ್ದು ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡಬಾರದು ಅಂತ ಈ ಜನತಾ ಕರ್ಪ್ಯೂ ಮಾಡಿದ್ದು, ಆದರೆ ಸಾರ್ವಜನಿಕರು ಇದರ ಅರ್ಥ ಮಾಡಿಕೊಳ್ಳದೆ ಗುಂಪು ಗುಂಪಾಗಿ ನಿಂತು ಚಪ್ಪಾಳೆ ತಟ್ಟುವ ಅನೇಕ ವಿಡಿಯೋ ಸೋಷಿಯಲ್ಲ ಮೀಡಿಯಾದಲ್ಲಿ ಹರಿದಾಡುತ್ತಿದೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.