![](https://kannada.bhavanatv.com/wp-content/uploads/2020/04/IMG_20200422_180941-2.jpg?v=1587707313)
![](https://kannada.bhavanatv.com/wp-content/uploads/2020/04/rama-naik.jpeg)
ಭಟ್ಕಳ ನಗರದ ಕೋಗ್ತಿ ನಿವಾಸಿ ದೇಹದಾನ ಮಾಡಿದ ಮಾಜಿ ಸೈನಿಕ ರಾಮ ನಾಯ್ಕ ದಂಪತಿಗಳ ೫೦ ನೇ ವರ್ಷದ ದಾಂಪತ್ಯ ಜೀವನದ ವಾರ್ಷಿಕೋತ್ಸವ ದಿನವನ್ನು ಕ್ರೀಯಾಶೀಲ ಗೆಳೆಯರ ಸಂಘದ ವತಿಯಿಂದ ವಿನೂತನವಾಗಿ ಅಚರಿಸಲಾಯಿತು.
ಕ್ರೀಯಾಶೀಲ ಗೆಳೆಯರ ಸಂಘದ ಪಧಾಧಿಕಾರಿಗಳು ಅವರ ಮನೆಗೆ ತೆರಳಿ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಮಾಸ್ಕ ಹಾಗೂ ಸೆನಿಟೈಜರ್ ವಿತರಿಸಿ ಶುಭಾಷಯ ಕೊರಲಾಯಿತು. ಈ ಸಂದರರ್ಭದಲ್ಲಿ ಕ್ರೀಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಸದಸ್ಯರಾದ ಪತ್ರಕರ್ತ ಮನಮೋಹನ ನಾಯ್ಕ, ಎಲೈಸಿ ಪಾಂಡುರoಗ, ಈಶ್ವರ ನಾಯ್ಕ, ಮಣಿ ಪೂಜಾರಿ, ನ್ಯಾಯವಾದಿ ಮನೋಜಕುಮಾರ , ಪಾಂಡು ನಾಯ್ಕ ಉಪಸ್ಥಿತರಿದ್ದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.