

ಭಟ್ಕಳ ನಗರದ ಕೋಗ್ತಿ ನಿವಾಸಿ ದೇಹದಾನ ಮಾಡಿದ ಮಾಜಿ ಸೈನಿಕ ರಾಮ ನಾಯ್ಕ ದಂಪತಿಗಳ ೫೦ ನೇ ವರ್ಷದ ದಾಂಪತ್ಯ ಜೀವನದ ವಾರ್ಷಿಕೋತ್ಸವ ದಿನವನ್ನು ಕ್ರೀಯಾಶೀಲ ಗೆಳೆಯರ ಸಂಘದ ವತಿಯಿಂದ ವಿನೂತನವಾಗಿ ಅಚರಿಸಲಾಯಿತು.
ಕ್ರೀಯಾಶೀಲ ಗೆಳೆಯರ ಸಂಘದ ಪಧಾಧಿಕಾರಿಗಳು ಅವರ ಮನೆಗೆ ತೆರಳಿ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಮಾಸ್ಕ ಹಾಗೂ ಸೆನಿಟೈಜರ್ ವಿತರಿಸಿ ಶುಭಾಷಯ ಕೊರಲಾಯಿತು. ಈ ಸಂದರರ್ಭದಲ್ಲಿ ಕ್ರೀಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಸದಸ್ಯರಾದ ಪತ್ರಕರ್ತ ಮನಮೋಹನ ನಾಯ್ಕ, ಎಲೈಸಿ ಪಾಂಡುರoಗ, ಈಶ್ವರ ನಾಯ್ಕ, ಮಣಿ ಪೂಜಾರಿ, ನ್ಯಾಯವಾದಿ ಮನೋಜಕುಮಾರ , ಪಾಂಡು ನಾಯ್ಕ ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.