
ಭಟ್ಕಳ: ಮುರ್ಡೇಶ್ವರದ ನಿವೃತ್ತ ಶಿಕ್ಷಕ ರಾಮದಾಸ ವೆಂಕಟರಮಣ ಹೆಗಡೆ (೮೧) ಅವರು ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗಿನ ಜಾವ ನಿದನರಾದರು. ಮೃತರು ಮೂಲತಹ ಕುಮಟಾ ತಾಲೂಕಿನ ಹೆಗಡೆಯವರಾಗಿದ್ದು ಮುರ್ಡೇಶ್ವರ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುರ್ಡೇಶ್ವರದಲ್ಲಿಯೇ ವಾಸವಾಗಿದ್ದರು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ವನಮಾಲಾ ಹೆಗಡೆ, ಓರ್ವ ಪುತ್ರ, ನಾಲ್ವರು ಪತ್ರಿಯರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.