
ಹೊನ್ನಾವರ ತಾಲೂಕಿನ ಮಂಕಿಯ ಗಂಗಯ್ಯ ಮೇಸ್ತ ಇವರು ಪರ್ಸ ಕಳೆದುಕೊಂಡಿದ್ದರು. ಪರ್ಸನಲ್ಲಿ ೬೫೦೦ ನಗದು, ಎ.ಟಿ.ಎಂ., ಪಾನಕಾರ್ಡ ಸೇರಿದಂತೆ ವಿವಿಧ ವಸ್ತುಗಳು ಇದ್ದವು. ಈ ಪರ್ಸ ಎಂ.ಪಿ.ಇ ಸೆಂಟ್ರಲ್ ಸ್ಕೂಲನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುವ ಪ್ರಭಾಕರ ಗೌಡ ಇವರಿಗೆ ದೊರೆತಿತ್ತು. ತನಗೆ ಸಿಕ್ಕ ಪರ್ಸ ಯಾರಿಗೆ ಸೇರಿದ್ದು ಎಂದು ಪತ್ತೆ ಹಚ್ಚಿ ಮನೆಬಾಗಿಲಿಗೆ ಹೋಗಿ ವಿತರಣೆ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಈ ಕಾರ್ಯ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.