
ಹೊನ್ನಾವರ ತಾಲೂಕಿನ ಮಂಕಿಯ ಗಂಗಯ್ಯ ಮೇಸ್ತ ಇವರು ಪರ್ಸ ಕಳೆದುಕೊಂಡಿದ್ದರು. ಪರ್ಸನಲ್ಲಿ ೬೫೦೦ ನಗದು, ಎ.ಟಿ.ಎಂ., ಪಾನಕಾರ್ಡ ಸೇರಿದಂತೆ ವಿವಿಧ ವಸ್ತುಗಳು ಇದ್ದವು. ಈ ಪರ್ಸ ಎಂ.ಪಿ.ಇ ಸೆಂಟ್ರಲ್ ಸ್ಕೂಲನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುವ ಪ್ರಭಾಕರ ಗೌಡ ಇವರಿಗೆ ದೊರೆತಿತ್ತು. ತನಗೆ ಸಿಕ್ಕ ಪರ್ಸ ಯಾರಿಗೆ ಸೇರಿದ್ದು ಎಂದು ಪತ್ತೆ ಹಚ್ಚಿ ಮನೆಬಾಗಿಲಿಗೆ ಹೋಗಿ ವಿತರಣೆ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಈ ಕಾರ್ಯ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.