ಹೊನ್ನಾವರ ; ಮಾಜಿ ಸೈನಿಕರು, ತಾಲೂಕ ಭಾರತೀಯ ಸೇವಾದಳದ ಅಧ್ಯಕ್ಷರು ಹಾಗೂ ಅನಂತವಾಡಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ವಾಮನ ನಾಯ್ಕ ಇವರು ಕರೋನಾ ಸಮಯದಲ್ಲಿ ಸಂಕಷ್ಟದಲ್ಲಿರುವ ಹೊನ್ನಾವರ ತಾಲೂಕಾ ಅನಂತವಾಡಿ ಗ್ರಾಮ ಪಂಚಾಯತಿಯ ಗ್ರಾಮೀಣ ಭಾಗಗಳಾದ ಕೋಟಾ, ತುಂಬೇಬೀಳು, ಸುಳೆಬೀಳು ಗ್ರಾಮ ಸೇರಿದಂತೆ ೩೫೦ಕ್ಕೂ ಅಧಿಕ ಬಡ ಕುಟುಂಬಕ್ಕೆ ತರಕಾರಿ ನೀಡುವ ಮೂಲಕ ನೆರವಾಗಿದ್ದಾರೆ. ದೇಶ ಸೇವೆ ಮಾಡಿ ನಿವೃತ್ತರಾದ ವಾಮನ ನಾಯ್ಕ ದೇಶದೆಲ್ಲಡೆ ಕರೋನಾ ಸಂಕಷ್ಟದ ಸಮಯದಲ್ಲಿ ಗ್ರಾಮದ ಬಡವರಿಗೆ ಉಚಿತವಾಗಿ ತರಕಾರಿ ನೀಡುವ ಕಾರ್ಯಕ್ಕೆ ಎಲ್ಲಡೆಯು ಪ್ರಶಂಸೆ ವ್ಯಕ್ತವಾಗುತ್ತಿದೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.