
ಕರೋನಾ ಪ್ರಕರಣ ಭಟ್ಕಳ ತಾಲೂಕಿನಲ್ಲಿ ಗಂಭೀರ ಸ್ಥಿತಿ ತಲುಪಿರುದರಿಂದ ಸಾರ್ವಜನಿಕರು ಸಹಕರಿಸಬೇಕಿದೆ ಅಲ್ಲದೇ Ka 47-3427 ಆಟೋ ರಿಕ್ಷಾ ಚಾಲಕನಿಗೆ ಸೊಂಕು ದೃಡಪಟ್ಟಿರುದರಿಂದ ಈ ನೊಂದಣೆ ಸಂಖ್ಯೆ ಹೊಂದಿರುವ ಆಟೋದಲ್ಲಿ ಕಳೆದ ೧೪ ದಿನದಿಂದ ಯಾರಾದರೂ ಪ್ರಯಾಣ ಬೆಳೆಸಿದ್ದೆ ಆದರೆ ತಾಲೂಕ ಆಡಳಿತದ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ದಯವಿಟ್ಟು ಆಟೊದಲ್ಲಿ ಪ್ರಯಾಣ ಮಾಡಿದ್ದೆ ಆದರೆ ಸಹಾಯವಾಣಿ ಸಂಖ್ಯೆ 08385-226422 ನಂಬರ್ ಮಾಹಿತಿ ನೀಡಿ
More Stories
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.
ಭಟ್ಕಳದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ,