![](https://kannada.bhavanatv.com/wp-content/uploads/2020/05/prakatane-copy.png?v=1589120845)
ಕರೋನಾ ಪ್ರಕರಣ ಭಟ್ಕಳ ತಾಲೂಕಿನಲ್ಲಿ ಗಂಭೀರ ಸ್ಥಿತಿ ತಲುಪಿರುದರಿಂದ ಸಾರ್ವಜನಿಕರು ಸಹಕರಿಸಬೇಕಿದೆ ಅಲ್ಲದೇ Ka 47-3427 ಆಟೋ ರಿಕ್ಷಾ ಚಾಲಕನಿಗೆ ಸೊಂಕು ದೃಡಪಟ್ಟಿರುದರಿಂದ ಈ ನೊಂದಣೆ ಸಂಖ್ಯೆ ಹೊಂದಿರುವ ಆಟೋದಲ್ಲಿ ಕಳೆದ ೧೪ ದಿನದಿಂದ ಯಾರಾದರೂ ಪ್ರಯಾಣ ಬೆಳೆಸಿದ್ದೆ ಆದರೆ ತಾಲೂಕ ಆಡಳಿತದ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ದಯವಿಟ್ಟು ಆಟೊದಲ್ಲಿ ಪ್ರಯಾಣ ಮಾಡಿದ್ದೆ ಆದರೆ ಸಹಾಯವಾಣಿ ಸಂಖ್ಯೆ 08385-226422 ನಂಬರ್ ಮಾಹಿತಿ ನೀಡಿ
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.