
ಉತ್ತರಕನ್ನಡ : ಆರೊಗ್ಯ ಇಲಾಖೆಯ ಪ್ರತಿನಿತ್ಯ ಎರಡು ಬಾರಿ ಕರೋನಾ ಹೊಸ ಪ್ರಕರಣ ಹಾಗೂ ಸದ್ಯ ಚಿಕಿತ್ಸೆ ಪಡೆಯುವ ಸೊಂಕಿತರವರದಿ ಬಗ್ಗೆ ಮಾಹಿತಿ ನೀಡುತ್ತಿದ್ದು ಗುರುವಾರ ಮಧ್ಯಾಹ್ನದ ವರದಿ ರಾಜ್ಯದಲ್ಲಿ ಹೊಸದಾಗಿ ೨೨ ಪ್ರಕರಣ ಪತ್ತೆಯಾಗಿದೆ.
ಮಂಡ್ಯದ ಕೆ.ಆರ್.ಪೇಟೆ ಹೊಸದಾಗಿ ೪ ಬೆಂಗಳೂರು ನಗರ ೫, ಗದಗ ೪ ಬೀದರ್ ೪ ದಾವಣಗೆರೆ ೩ ಹಾಗೂ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಂದು ಜಿಲ್ಲೆಯಲ್ಲಿ ಹೊಸ ಪ್ರಕರಣ ಬೆಳಕಿಗೆ ಬರಬಹುದು ಆತಂಕ ಮಧ್ಯಾಹ್ನದ ಬುಲೆಟಿನ್ಬಂದ ಬಳಿಕ ನಿರಾಳವಾಗಿದ್ದು ಸಂಜೆಯವರದಿಯತ್ತ ಎಲ್ಲರ ಚಿತ್ತ ಎನ್ನುವಂತಿದೆ. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕಿನಿಂದ ಗಂಟಲು ದ್ರವ ತಪಾಸಣೆ ಹೋಗಿದ್ದು ವರದಿಗಾಗಿ ಕಾಯುತ್ತಿದ್ದು ನೆರೆಯ ಮಹಾರಾಷ್ಟದಿಂದ ಬರುವವರು ಹೆಚ್ಚಿನ ಆತಂಕ ಮೂಡಿಸುತ್ತಿದ್ದು ಎಲ್ಲರ ಮೇಲೆ ಇಲಾಖೆ ನಿಗಾವಹಿಸುತ್ತಿದೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.