![](https://kannada.bhavanatv.com/wp-content/uploads/2020/05/vlcsnap-2020-05-14-17h15m34s830-2.png?v=1589457615)
ಹೊನ್ನಾವರ: ಶರಾವತಿ ನದಿ ಅಂಚಿನಲ್ಲಿರುವ ಮಾವಿನಕುರ್ವಾ ಪಂಚಾಯತಿ ವ್ಯಾಪ್ತಿಯ ೪೦೦ಕ್ಕು ಅಧಿಕ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಗ್ರಾಮ ಪಂಚಾಯತ ಸದಸ್ಯ ಪೀಟರ್ ಮೆಂಡಿಸ್ ತನ್ನ ಸ್ನೇಹಿತರಾದ ಆಶಿಕ್ ಹೆಗ್ಡೆ, ಹೆನ್ರಿ ಲೀಮಾ, ಎಡ್ವೀನ್, ಲುಕೊಸ್ ಫರ್ನಾಂಡಿಸ್ ಜೊತೆಗೂಡಿ ಗ್ರಾಮದ ಬಡ ಕುಟುಂಬಕ್ಕೆ ತರಕಾರಿ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಪೀಟರ್ ಮೆಂಡಿಸ್ ಗುತ್ತಿಗೆದಾರರಾದ ಹೆನ್ರಿ ಲೀಮಾ ಎಡ್ಮೀನ್, ಲುಕೋಸ್ ಫರ್ನಾಂಡಿಸ್, ಅಣ್ಣಪ್ಪ ನಾಯ್ಕ, ಮಾದೇವ ಗೌಡ, ನಾರಾಯಣ ಗೌಡ ಮತ್ತಿತರರು ಉಪಸ್ಥಿತರಿದ್ದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.