April 25, 2024

Bhavana Tv

Its Your Channel

೧ ಕೋಟಿ ವೆಚ್ಚದ ಪಟ್ಟಣದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ


ಹೊನ್ನಾವರ ಪಟ್ಟಣದ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಮಂಗಳವಾರ ಗುದ್ದಲಿ ಪೂಜೆ ನೇರವೇರಿಸಿದರು. ಪಟ್ಟಣದ ವೆಂಕ್ರಟಮಣ ದೇವಾಲಯಕ್ಕೆ ಪೂಜೆ ಬಳಿಕ ೧ ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಅಲ್ಲದೇ ನಾಳೆಯಿಂದ ಕಾರ್ಯ ಆರಂಭಗೊಳ್ಳಲಿದ್ದು ೨ ಕೋಟಿ ಟೆಂಡರ್ ಇದೇ ೨೪ರಂದು ಓಫನ್ ಆಗಲಿದ್ದು ಅದನ್ನು ಶಿಘ್ರವಾಗಿ ಕಾರ್ಯರಂಭಗೊಳ್ಳಲಿದೆ. ಅಲ್ಲದೇ ಮಳೆಗಾಲದೊಳಗೆ ಪಟ್ಟಣದ ಎಲ್ಲಾ ರಸ್ತೆಗೂ ಹೊಂಡಕ್ಕೆ ಮುಕ್ತಿ ನೀಡಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೇಣ್ವೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ, ಪಿಎಸೈ ಶಶಿಕುಮಾರ, ಪಟ್ಟಣಪಂಚಾಯತ ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

error: