March 19, 2025

Bhavana Tv

Its Your Channel

ಭಟ್ಕಳದ ಸೋನಾರಕೇರಿಯ ದೈವಜ್ಞ ಬ್ರಾಹ್ಮಣರ ರಜತ ರಥೋತ್ಸವ

ಭಟ್ಕಳದ ಸೋನಾರಕೇರಿಯ ದೈವಜ್ಞ ಬ್ರಾಹ್ಮಣರ ಶ್ರೀ ಗಣಪತಿ ಶ್ರೀ ಲಕ್ಷಿö್ಮÃ ವೆಂಕಟರಮಣ ದೇವಸ್ಥಾನದ ಭಜನಾ ಸಪ್ತಾಹ ಮತ್ತು ೩೦ ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ರಜತ ರಥೋತ್ಸವ ಕಾರ್ಯಕ್ರಮ ವಿಜೃಂಬಣೆಯಿAದ ಜರುಗಿತು. ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಪಿ.ಶೇಟ್, ಪ್ರಮುಖರಾದ ಆರ್.ಜಿ.ಕೊಲ್ಲೆ, ಕೇದಾರ ಕೊಲ್ಲೆ, ರತ್ನಾಕರ ಶೇಟ್, ನಾಗರಾಜ ಶೇಟ್, ರಾಘವೇಂದ್ರ ಶೇಟ್,ಮಂಜುನಾತ ಶೇಟ್,ಮಾರುತಿ ಶೇಟ್, ನಾಗರಾಜ ರಾಯ್ಕರ, ಗುರು ಶೇಟ್, ಸೇರಿದಂತೆ ದೈವಜ್ಞ ಯುವಕ ಸಂಘದ ಸದಸ್ಯರು ಜ್ಞಾನೇಶ್ವರಿ ಮಹಿಳಾ ಮಂಡಳಿಯ ಸದಸ್ಯರು ಹಾಗೂ ತಾಲೂಕ ದೈವಜ್ಞ ಬ್ರಾಹ್ಮಣ ಸುವರ್ಣಕಾರರ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

error: