April 27, 2024

Bhavana Tv

Its Your Channel

ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಹೊನ್ನಾವರ : ತಾಲೂಕಿನ ಹಳದಿಪುರದ ಕೀರಬೈಲ್ ನಲ್ಲಿ ಈ ಘಟಣೆ ನಡೆದಿದೆ. ಮ್ರತಪಟ್ಟ ವ್ಯಕ್ತಿ ತಾಲೂಕಿನ ಹಳದಿಪುರದ ಕೀರಬೈಲ್ ನಿವಾಸಿ ೬೦ ವರ್ಷದ ಶಂಕರ ಗೋವಿಂದ ನಾಯ್ಕ ಎಂದು ಗುರುತಿಸಲಾಗಿದೆ. ವ್ರತ್ತಿಯಲ್ಲಿ ಕೂಲಿಕಾರನಾಗಿದ್ದು ಈತನು ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊoಡಿದ್ದವನು ಹಾಗೂ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿರುದರಿAದ ಮುನ್ನೆಚ್ಚರಿಕಾ ಕ್ರಮವಾಗಿ ಪೋಲಿಸರು ಪಿ.ಪಿ.ಇ.ಕಿಟ್ ಧರಿಸಿಕೊಂಡು ಶವವನ್ನು ಮರೊಣೊತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

error: