May 17, 2024

Bhavana Tv

Its Your Channel

ಸಾಹಿತಿ ಡಾ.ಸುರೇಶ ನಾಯ್ಕ ನಿಧನಕ್ಕೆ ಸಂತಾಪ.

ಭಟ್ಕಳ : ಸಾಮಾನ್ಯ ರೈತಕುಟುಂಬದಲ್ಲಿ ಜನಿಸಿ ಕೊಂಕಣ ರೈಲ್ವೇ ಅಧಿಕಾರಿಯಾಗಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡು ಹತ್ತಕ್ಕೂ ಹೆಚ್ಚು ಕ್ರತಿಗಳನ್ನು ರಚಿಸಿದ ಹೊನ್ನಾವರದ ಸಾಹಿತಿ ಡಾ.ಸುರೇಶ ನಾಯ್ಕ ಯಶವಂತ ಚಿತ್ತಾಲರ ಬದುಕು ಬರಹದ ಕುರಿತು ಮಹಾ ಪ್ರಬಂಧ ಮಂಡಿಸಿ ಕರ್ನಾಟಕ ವಿ.ವಿ.ಯಿಂದ ಡಾಕ್ಟರೇಟ ಪದವಿ ಪಡೆದಿದ್ದರು. ಅವರ ನಿಧನಕ್ಕೆ ಡಾ.ಸಯ್ಯದ್ ಝಮೀರುಲ್ಲಾ ಪ್ರತಿಷ್ಠಾನದ ಅಧ್ಯಕ್ಷ ಪಿ.ಆರ್.ನಾಯ್ಕ, ಪ್ರೊ.ಆರ್.ಎಸ್.ನಾಯ್ಕ,ಡಾ.ಶ್ರೀಧರ ಉಪ್ಪಿನಗಣಪತಿ, ಮಾನಾಸುತ ಶಂಭು ಹೆಗಡೆ,ಡಾ.ನಾರಾಯಣ ಮದ್ಯಸ್ಥ,ಹಾಗೆಯೆ ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ನಾಯ್ಕ, ಸದಸ್ಯ ಶ್ರೀಧರ ಶೇಟ್, ವೆಂಕಟೇಶ ನಾಯ್ಕ ಆಸರಕೇರಿ ತೀವ್ರ ಸಂತಾಪ ಸೂಚಿಸಿದ್ದಾರೆ.

error: