
ಹೊನ್ನಾವರ ತಾಲೂಕಿನ ಕಾಸರಕೋಡ ಮಲಬಾರಕೇರಿ ಶ್ರೀ ಮಹಾಗಣಪತಿ ಚಾರಿಟೇಬಲ್ ಮತ್ತು ಸ್ಪೋಟ್ಸ ಕ್ಲಬ್ ವತಿಯಿಂದ ಒಕ್ಕಲಿಗ ಪ್ರೋ ಕಬಡ್ಡಿಯನ್ನು ಮಾರ್ಚ ೭ರಂದು ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಒಕ್ಕಲಿಗರ ಗುರುಮಠ ಆದಿಚುಂಚನಗಿರಿಯಲ್ಲಿ ಹಾಗೂ ಜಿಲ್ಲೆಯ ಹೆಸರಾಂತ ಶಿರಸಿಯ ಮಾರಿಕಾಂಬ ಜಾತ್ರಮಹೊತ್ಸವ ಹಿನ್ನಲೆಯಲ್ಲಿ ದಿನಾಂಕ ಮುಂದುಡಲಾಗಿದ್ದು ಏಪ್ರೀಲ್ ೪ ಮತ್ತು ೫ ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಸಲು ತಿರ್ಮಾನಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಕೃಷ್ಣ ಗೌಡ ಮತ್ತು ಗೌರವಾಧ್ಯಕ್ಷರಾದ ಜಿ.ಜಿ.ಶಂಕರ ಹಾಗೂ ಸಮಿತಿ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಭಾವನ ನ್ಯೂಸ್ ಹೊನ್ನಾವರ
More Stories
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.
ಭಟ್ಕಳದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ,