May 14, 2024

Bhavana Tv

Its Your Channel

ಕರೋನಾ ಲಸಿಕೆ ಜಾಗೃತಿ ಅಭಿಯಾನ ಕಾರ್ಯಕ್ರಮ

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಕೊಪ್ಪ ಗ್ರಾಮದಲ್ಲಿ ಕರೋನಾ ಲಸಿಕೆ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟದ. ಕಾರ್ಯಕಾರಿಣಿ ಸದಸ್ಯರಾದ ಉಮೇಶ್ ಚನ್ನು ಪಾಟೀಲ್‌ರವರು ಹಾಗೂ ರೋಣ ಮಂಡಲದ ಪ್ರಕೋಷ್ಟ ಸದಸ್ಯರಾದ ಶಿವಕುಮಾರ್ ದೊಡ್ಡೋರು ಮಾತನಾಡಿ ಕರೋನಾ ಲಸಿಕಾ ಜಾಗೃತಿ ಕುರಿತು ಮಾತನಾಡಿ ಜನರಿಗೆ ಅರಿವು ಮೂಡಿಸಿದರು
ಈ ಸಂದರ್ಭದಲ್ಲಿ ನಿಡಗುಂದಿ ಕೊಪ್ಪ ಗ್ರಾಮದ ಪಂಚಾಯತಿ ಸದಸ್ಯರಾದ ಮುತ್ತಣ್ಣ ಅಬ್ಬಿಗೇರಿ ಕಲ್ಲಪ್ಪ ಸರ್ವೆ.ಹಾಗೂ ಊರಿನ ಗಣ್ಯರು, ಮುಖಂಡರು, ಯುವಕರುಉಪಸ್ಥಿತರಿದ್ದರು
ವರದಿ ವೀರಣ್ಣ ರೋಣ

error: