April 30, 2024

Bhavana Tv

Its Your Channel

ರೋಣದಲ್ಲಿ ಡಾ.ಬಿ ಆರ್ ಅಂಬೇಡ್ಕರ ಪರಿನಿರ್ವಾಣ ದಿನ

ಇಂದು ರೋಣ ನಗರದಲ್ಲಿ ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರವರ ೬೫ ನೇಯ ಮಹಾ ಪರಿನಿರ್ವಾಣ ದಿನದ ನಿಮಿತ್ಯವಾಗಿ ಬಿಜೆಪಿ ಎಸ್ ಸಿ ಮೊರ್ಚಾ ರೋಣ ಮಂಡಲದವತಿಯಿAದ ಗೌರವ ನಮನಗಳನ್ನು ಸಲ್ಲಿಸಲಾಯಿತು

ಈ ಸದಂರ್ಬದಲ್ಲಿ ಬಿಜೆಪಿ ಎಸ್ ಸಿ ಮೊರ್ಚಾ ರೋಣ ಮಂಡಲದ ಅಧ್ಯಕ್ಷರಾದ ಮಲ್ಲು ಮಾದರ, ಶಾಸಕರ ಆಪ್ತಸಹಾಯಕರಾದ ಶಿವಯೊಗಿಅಜ್ಜ ಹಿರೆಮಠ, ಉಪಾಧ್ಯಕ್ಷರಾದ ಮುತ್ತಪ್ಪ ಪೂಜಾರ, ಚಂದ್ರು ಹಂಚಿನಾಳ, ಜಿಲ್ಲಾ ಬಿಜೆಪಿ ಎಸ್ ಸಿ ಮೊರ್ಚಾ ಉಪಾಧ್ಯಕ್ಷರಾದ ಪರಸು ಮಾದರ, ಮಂಜು ದೊಡಮನಿ, ಸಂಗಪ್ಪ ಹುನಸಿಮರದ ಹಿಂದುಳಿದ ವರ್ಗ ಪ್ರ.ಕಾರ್ಯದರ್ಶಿಗಳಾದ ಮಲ್ಲು ಕುರಿ ಪಕಿರಪ್ಪ, ಹಮಾದರ ಪ್ರಸಾದ ಪಲ್ಲೇದ ಬಸು ಭಜೆಂತಿ,್ರ ರವಿ ಹಲಗಿ ಶಿವಪುತ್ರಪ್ಪ ದೊ ಬಾವಿ ಬಸವರಾಜ್ ಚಿನ್ನೂರ ಸೇರಿದಂತೆ ಬಿಜೆಪಿ ಎಸ್ ಸಿ ಮೊರ್ಚಾದ ಪದಾದಿಕಾರಿಗಳು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ

error: