May 15, 2024

Bhavana Tv

Its Your Channel

ಮಾತೃ ಭೂಮಿ ವೃದ್ದಾಶ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಹೊಸಹೊಳಲು ಸುರೇಶ್

ಕಿಕ್ಕೇರಿ: ಕಾರು ಮಾಲಿಕರು ಮತ್ತು ಚಾಲಕರ ಸಂಘದ ಅಧ್ಯಕ್ಷರಾದ ಹೊಸಹೊಳಲು ಸುರೇಶ್ ರವರ ಹುಟ್ಟು ಹಬ್ಬವನ್ನು ಮಾತೃ ಭೂಮಿ ವೃದ್ದಾಶ್ರಮದಲ್ಲಿ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು

ಕೃಷ್ಣರಾಜಪೇಟೆ ತಾಲ್ಲೂಕಿನ ಕಾರು ಮಾಲಿಕರು ಮತ್ತು ಚಾಲಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಹೊಸಹೊಳಲು ಗ್ರಾಮದ ಸುರೇಶ್ ರವರ ಹುಟ್ಟು ಹಬ್ಬ ಅಂಗವಾಗಿ ವೃದ್ದಾಶ್ರಮಕ್ಕೆ ಭೇಟಿ ಗಿಡ ನೆಟ್ಟು ನೀರು ಎರೆದು ಆಶ್ರಮದ ವೃದ್ದವರಿಗೆ ಅನ್ನದಾನ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು

ಈ ಸಂದರ್ಭದಲ್ಲಿ ಮಾತೃ ಭೂಮಿ ವೃದ್ದಾಶ್ರಮದ ಅಧ್ಯಕ್ಷರಾದ ಜೈ ಹಿಂದ್ ನಾಗಣ್ಣ ಸಂಘದ ಸದಸ್ಯರಾದ ರಮೇಶ್, ದೀಪು, ಮಂಜು, ಕೃಷ್ಣಪ್ಪ, ರಘು, ನಾಗರಾಜು, ರವಿ, ಚೇತನ್, ಗುಂಡ, ಮಂಜು, ನಂದನ್, ಮತ್ತಿತ್ತರರು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: