ನಾಗಮಂಗಲ: ಬಿಂಡಿಗನವಿಲೆ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಅಶೋಕ್ ರವರು ದೀಪ ಹಚ್ಚುವ ಮೂಲಕ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮ ಪ್ರಾರಂಭ ಮಾಡಿದರು. ಆಶಾ ಕಾರ್ಯಕರ್ತೆ ಯಾರು ಮನೆ ಮನೆಗೆ .ಹೋಗಿ ಸ್ವಚತೆಯಿರುವಂತೆ ತಿಳುವಳಿಕೆ ನೀಡಬೇಕೆಂದು ತಿಳಿಸಿದರು.
ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಮಾಸಾಚರಣೆಯ ಪ್ರಯುಕ್ತ ಯೋಗಾಸನ ಶಿಕ್ಷಕ ಚಿಕ್ಕೇಗೌಡ ಹಲವಾರು ಯೋಗಾಸನ ನಡೆಸಿಕೊಟ್ಟರು ಈ ಬಗ್ಗೆ ರಾಮಲಿಂಗೇಗೌಡರು ಮಾತನಾಡಿದರು ಕಾರ್ಯಕ್ರಮದಲ್ಲಿ ದೇವಿ ಡಾಕ್ಟರ್ ಅಶೋಕ್ ಮೇಲಧಿಕಾರಿ ವೆಂಕಟಾಚಲ ನ್ ಭಾರತಿ ಮತ್ತು ಮಹೇಶ್ ಆಶಾ ಕಾರ್ಯಕರ್ತೆ ಯಾರು ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.
ವರದಿ: ದೇವಲಾಪುರ ಜಗದೀಶ್ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ