May 18, 2024

Bhavana Tv

Its Your Channel

ದೀಪ ಹಚ್ಚುವ ಮೂಲಕ ಮಲೇರಿಯಾ ಮಾಸಾಚರಣೆ

ನಾಗಮಂಗಲ: ಬಿಂಡಿಗನವಿಲೆ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಅಶೋಕ್ ರವರು ದೀಪ ಹಚ್ಚುವ ಮೂಲಕ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮ ಪ್ರಾರಂಭ ಮಾಡಿದರು. ಆಶಾ ಕಾರ್ಯಕರ್ತೆ ಯಾರು ಮನೆ ಮನೆಗೆ .ಹೋಗಿ ಸ್ವಚತೆಯಿರುವಂತೆ ತಿಳುವಳಿಕೆ ನೀಡಬೇಕೆಂದು ತಿಳಿಸಿದರು.

ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಮಾಸಾಚರಣೆಯ ಪ್ರಯುಕ್ತ ಯೋಗಾಸನ ಶಿಕ್ಷಕ ಚಿಕ್ಕೇಗೌಡ ಹಲವಾರು ಯೋಗಾಸನ ನಡೆಸಿಕೊಟ್ಟರು ಈ ಬಗ್ಗೆ ರಾಮಲಿಂಗೇಗೌಡರು ಮಾತನಾಡಿದರು ಕಾರ್ಯಕ್ರಮದಲ್ಲಿ ದೇವಿ ಡಾಕ್ಟರ್ ಅಶೋಕ್ ಮೇಲಧಿಕಾರಿ ವೆಂಕಟಾಚಲ ನ್ ಭಾರತಿ ಮತ್ತು ಮಹೇಶ್ ಆಶಾ ಕಾರ್ಯಕರ್ತೆ ಯಾರು ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.

ವರದಿ: ದೇವಲಾಪುರ ಜಗದೀಶ್ ನಾಗಮಂಗಲ

error: