May 3, 2024

Bhavana Tv

Its Your Channel

ಮನೆಮನೆ ಕುಡಿಯುವ ನೀರಿನ ಯೋಜನೆಗೆ ಗುದ್ದಲಿಪೂಜೆ ನೆರೆವೇರಿಸಿದ ಶಾಸಕ ಸುರೇಶ್ ಗೌಡ .

ನಾಗಮಂಗಲ .ಆ.೨೮:- ವಿಧಾನಸಭಾ ಕ್ಷೇತ್ರ ಬಿಂಡಿಗನವಿಲೆ ಹೋಬಳಿಯ ವಿವಿಧ ಗ್ರಾಮಗಳಿಗೆ ಮನೆಮನೆಗೆ ಕುಡಿಯುವ ಶುದ್ಧ ಕುಡಿಯುವ ನೀರಿನ ಯೋಜನೆಗೆ ಕಾಮಗಾರಿಗೆ ಶಾಸಕ ಸುರೇಶಗೌಡ ಗುದ್ದಲಿಪೂಜೆ ಮಾಡಿದರು .

ಅವರು ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ವಿವಿಧ ಗ್ರಾಮಗಳಾದ ಡಿ .ಕೋಡಹಳ್ಳಿ. ದೊಡ್ಡನಹಳ್ಳಿ ಕಮಡಿಹಳ್ಳಿ . ಗೋರಿಕೊಪ್ಪಲು. ಗುಂಡೇನಹಳ್ಳಿ. ಹರಳಹಳ್ಳಿ ಕೂಚಹಳ್ಳಿ . ಅವೆರಹಳ್ಳಿ . ಹೋನ್ನದೇವಿಹಳ್ಳಿ. ಕದಬಳ್ಳಿ ಚೋಳೇನಹಳ್ಳಿ .ಹೆರಗನಹಳ್ಳಿ. ಗ್ರಾಮಗಳಲ್ಲಿ ಕಾಮಗಾರಿಗೆ ಕಾಮಗಾರಿಯ ಯೋಜನೆಗೆ ಚಾಲನೆ ನೀಡಿದರು .

ಇದೇ ವೇಳೆ ಅನೇಕ ಗಣ್ಯರು. ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು .

ದೇವಲಾಪುರ ಜಗದೀಶ ನಾಗಮಂಗಲ

error: