
ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕುಂಚ ಕಲಾವಿದರ ಸಂಘದ ಸದಸ್ಯರು ಕೊರೋನಾ ವೈರಸ್ ಬಗ್ಗೆ ಚಿತ್ರಕಲೆ ಹಾಗೂ ಬರಹಗಳ ಮೂಲಕ ತಾಲ್ಲೂಕಿನ ಜನತೆಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು ಇಂತಹ ಬಡ ಕಲಾವಿದರಿಗೆ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕಾರದ ಬಿ.ಎಂ ಕಿರಣ್ ರವರ ಸಹಕಾರದಿಂದ ಅಕ್ಕಿ ಮತ್ತು ಮಾಸ್ಕ್ ನೀಡಿರುವುದು ಉತ್ತಮ ಕೆಲಸ ಹಾಗೇ ಉಳ್ಳವರು ಇಂತಹ ಕಾರ್ಯಗಳನ್ನು ಮಾಡಬೇಕು ಎಂದು ಕೃಷ್ಣರಾಜಪೇಟೆ ತಾಲ್ಲೂಕಿನ ದಂಡಾದಿಕಾರಿಗಳಾದ ಶಿವಮೂರ್ತಿ ತಿಳಿಸಿದರು.
ಈ ಸಂರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಕೆ ಎಸ್ ಪ್ರಭಾಕರ್, ಮುಖಂಡರಾದ ಮಿಲ್ ರಾಜಣ್ಣ, ಉಪ ತಹಸಿಲ್ದಾರ್ ಲಕ್ಷ್ಮೀಕಾಂತ್,ಪತ್ರಕರ್ತರಾದ ಎಚ್.ಬಿ ಮಂಜುನಾಥ್, ಕಂದಾಯ ಇಲಾಖೆ ಸಿಬ್ಬಂದಿಗಳು, ಹಾಗೂ ಕುಂಚ ಕಲಾವಿದರ ಸಂಘದ ಸದಸ್ಯರುಗಳು ಸೇರಿಂದತೆ ನೂರಾರು ಜನರು ಇದ್ದರು..
ವರದಿ : ಶಂಭು ಕಿಕ್ಕೇರಿ
More Stories
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಮುಖಂಡರಿoದ ಪಟಾಕಿ ಸಿಡಿಸಿ ಸಿಹಿ ವಿತರಣೆ
ಪ್ರಜ್ಞಾವಂತರ ವೇದಿಕೆ ಶ್ರೀರಂಗಪಟ್ಟಣ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ