
ಜಮಖಂಡಿ ; ಇಲ್ಲಿಯ ಜಗದ್ಗುರು ಪಂಚಾಚರ್ಯ ಕೊ-ಆಪ್ ಕ್ರೆಡಿಟ್ ಸೊಸೈಟಿ ಆಡಳಿತ ಮಂಡಳಿ ಸದಸ್ಯರು ೫೦ ಸಾವಿರ ಮೊತ್ತದ ಚೆಕ್ ಉಪವಿಭಾಗಧಿಕಾರಿ ಡಾ. ಸಿದ್ದು ಹುಲ್ಲೊಳ್ಳಿ ಮುಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಅಶೋಕ ಗಾವಿ, ಪರಯ್ಯ ಹಿರೇಮಠ, ಎಂ.ಕೆ.ಹಿಟ್ಟನಮಠ, ರಾಚಯ್ಯ ಅಕ್ಕಿ, ಗುರುಮೂತರ್ಯ ಮಠಪತಿ,ಸಂಗು ಮುತ್ತಿನಕಂತಿಮಠ,ಬಿ.ಎಸ್.ಮಹಾಲಿಂಗಪುರ,ದ್ರಾಕ್ಷಾಯಣಿಸರಗಣಾಚಾರಿ,ಪ್ರೇಮ ಮಠಪತಿ,ವ್ಯವಸ್ಥಾಪಕ ಶ್ರೀಶೈಲ ಹಿರೇಮಠ,ಪರಮೇಶರಯ್ಯ ಪೂಜಾರಿ ಉಪಸ್ಥಿತರಿದ್ದರು.
More Stories
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಮುಖಂಡರಿoದ ಪಟಾಕಿ ಸಿಡಿಸಿ ಸಿಹಿ ವಿತರಣೆ
ಪ್ರಜ್ಞಾವಂತರ ವೇದಿಕೆ ಶ್ರೀರಂಗಪಟ್ಟಣ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ