ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಇಂದು ರಾಜ್ಯದಲ್ಲಿ ೧೨೬೭ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ ೧೩೧೯೦ ಕ್ಕೆ ಏರಿಕೆಯಾಗಿದೆ. ಇನ್ನೂ ಇಂದು ಕೊರೊನಾ ಸೋಂಕಿಗೆ ೧೬ ಮಂದಿ ಬಲಿಯಾಗಿದ್ದು, ಈ ಮೂಲಕ ಕೊರೊನಾ ಸೋಂಕಿತ ಮೃತ ಪಟ್ಟವರ ಸಂಖ್ಯೆ ೨೦೭ ಕ್ಕೆ ಏರಿಕೆಯಾಗಿದೆ.
ಇನ್ನೂ ಜಿಲ್ಲಾವಾರು ಮಾಹಿತಿ ಹೀಗಿದೆ
ಬೆಂಗಳೂರು ನಗರ-೭೮೩, ದಕ್ಷಿಣ ಕನ್ನಡ-೯೭, ಬಳ್ಳಾರಿ-೭೧, ಉಡುಪಿ-೪೦, ಕಲಬುರಗಿ-೩೬೪, ಹಾಸನ-೩೧, ಗದಗ-೩೦, ಬೆಂಗಳೂರು ಗ್ರಾಮಾಂತರ-೨೭, ಧಾರವಾಡ-೧೮, ಮೈಸೂರು-೧೮, ಬಾಗಲಕೋಟೆ-೧೭, ಉತ್ತರ ಕನ್ನಡ-೧೪, ಹಾವೇರಿ-೧೨, ಕೋಲಾರ-೧೧, ಬೆಳಗಾವಿ-೮, ಬೀದರ್-೭, ಚಿತ್ರದುರ್ಗಾ-೭, ರಾಯಚೂರು-೬, ಮಂಡ್ಯ-೬, ದಾವಣಗೆರೆ-೬, ವಿಜಯಪುರ-೫, ಶಿವಮೊಗ್ಗ-೪, ಚಿಕ್ಕಬಳ್ಳಾಪುರ, ಕೊಪ್ಪಳ,ಚಿಕ್ಕಮಂಗಳೂರು, ಕೊಡಗು ತಲಾ-೩, ತುಮಕೂರು-೨ ಹಾಗೂ ಯಾದಗಿರಿ-೧ ಪ್ರಕರಣಗಳು ಪತ್ತೆಯಾಗಿದೆ. ಒಟ್ಟಾರೆ ೧೨೬೭ ಪ್ರಕರಣಗಳು ಪತ್ತೆಯಾಗಿದೆ.
More Stories
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಮುಖಂಡರಿoದ ಪಟಾಕಿ ಸಿಡಿಸಿ ಸಿಹಿ ವಿತರಣೆ