April 30, 2024

Bhavana Tv

Its Your Channel

ಕಾಕ೯ಳ ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಮತ್ತು ಮಹಿಳಾ ಮಂಡಲ ವತಿಯಿಂದ ವಿದ್ಯಾಭ್ಯಾಸಕ್ಕೆ ಧನಸಹಾಯ.

ಕಾರ್ಕಳ: ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ(ರಿ.) ಹಾಗೂ ಮಹಿಳಾ ಮಂಡಲ(ರಿ.) ಪತ್ತೊಂಜಿಕಟ್ಟೆ ಪೆವಾ೯ಜೆ ಇದರ ವತಿಯಿಂದ ಪತ್ತೊಂಜಿಕಟ್ಟೆಯ ಬಡ ಕುಟುಂಬದ ಶಿ ಸುಗುಣ ದೇವಾಡಿಗರವರ ಪುತ್ರಿ ಕುಮಾರಿ ಜೀಶಾ ದೇವಾಡಿಗರವರ ವಿದ್ಯಾಭ್ಯಾಸಕ್ಕಾಗಿ ರೂ೫೦೦೦/= ಧನ ಸಹಾಯ ನೀಡಲಾಯಿತು. ಯುವಕ ಮಂಡಲದ ಅಧ್ಯಕ್ಷರಾದ ಸುರೇಶ್ ಸುವರ್ಣ ಮತ್ತು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಗಣೇಶ್ ಶೆಟ್ಟಿ ಧನಸಹಾಯವನ್ನು ಮಂಡಲದ ಕಚೇರಿಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಕಾಯ೯ದಶಿ೯ ರಾಘವೇಂದ್ರ ಶೆಟ್ಟಿ, ಕೋಶಾಧಿಕಾರಿ ಪ್ರಜ್ವಲ್ ದೇವಾಡಿಗ, ಮಹಿಳಾ ಮಂಡಲದ ಕಾಯ೯ದಶಿ೯ ಶ್ರೀಮತಿ ಶುಭ ಕಿಶೋರ್, ಕೋಶಾಧಿಕಾರಿ ಅರುಂಧತಿ ಬಿ. ಆಚಾರ್, ಗೌರವ ಸಲಹೆಗಾರರಾಗಿ ಶ್ರೀ ಕೆ. ಪ್ರಭಾಕರ ಬಂಗೇರ, ಶ್ರೀ ಹೆನ್ರಿ ಸಾಂತ್ ಮಯೋರ್, ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲದ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

error: