ಸ್ಯಾಕ್ಸೋಫೋನ್ ಕಲಾವಿದ ಮಹಾಬಲ ದೇವಾಡಿಗರವರ ಕುಟುಂಬಕ್ಕೆ ಸ್ಯಾಕ್ಸೋಫೋನ್ ಕಲಾವಿದೆ ಭಾರತೀ ಗೋಪಾಲ್ರಿಂದ ಒಂದು ಲಕ್ಷ ರೂಪಾಯಿ ಸಹಾಯಧನ ಹಸ್ತಾಂತರ.
ಇತ್ತೀಚೆಗೆ ನಿಧನರಾದ ಸ್ಯಾಕ್ಸೋಫೋನ್ ಕಲಾವಿದ ಮಹಾಬಲ ದೇವಾಡಿಗರವರ ಕುಟುಂಬದ ಸಹಾಯಾರ್ಥಕ್ಕಾಗಿ, ಸ್ಯಾಕ್ಸೋಫೋನ್ ಕಲಾವಿದೆ ಭಾರತೀ ಗೋಪಾಲ್ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಣವನ್ನು ಹಸ್ತಾಂತರಿಸಲಾಯಿತು. ಹಿರ್ಗಾನ ಲಕ್ಷ್ಮೀ ಪುರ ಮಹಾಲಕ್ಷ್ಮಿ ದೇವಸ್ಥಾನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾರಾಯಣ್ ನಾಯಕ್ ಜೋಡುರಸ್ತೆ, ದೇವಸ್ಥಾನದ ಮೊಕ್ತೆಸರ ಅಶೋಕ್ ನಾಯಕ್ , ಮಾಜಿ ಮೊಕ್ತೇಸರ ನಾರಾಯಣ್ ಗವಳ್ಕರ್ , ಕಲಾವಿದೆ ಭಾರತೀಗೋಪಾಲ್ ಸೇರಿಗಾರ್ ಶಿವಪುರ ಹಾಗು ಮಹಾಬಲ ದೇವಾಡಿಗ ಕುಟುಂಬದ ಸದಸ್ಯರು ಭಾಗವಹಿಸಿದ್ದರು..
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.