ಕಾರ್ಕಳ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಏಳು ಮಾಗಣೆಯ ಭಜಕರ ವತಿಯಿಂದ ಲೋಕಕಲ್ಯಾಣಾರ್ಥವಾಗಿ ೧೦೦೮ ಸೀಯಾಳ ಅಭಿಷೇಕವು ನಡೆಯಿತು.
ಪ್ರಧಾನ ಅರ್ಚಕರಾದ ಡಾ ಕೆ ವಿ ಶಂಕರನಾರಾಯಣ ಭಟ್ ಇವರ ನೇತ್ರತ್ವದಲ್ಲಿ ನಡೆಯಿತು. ಏಳುಮಾಗಣೆಯ ಭಕ್ತರು ಉಪಸ್ಥಿತರಿದ್ದರು..
ವರದಿ: ಅರುಣ ಭಟ್ ಕಾರ್ಕಳ
Post Views:
106
Related
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.