April 28, 2024

Bhavana Tv

Its Your Channel

ಕಾರ್ಕಳದ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ೧೦೦೮ ಸೀಯಾಳ ಅಭಿಷೇಕ

ಕಾರ್ಕಳ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಏಳು ಮಾಗಣೆಯ ಭಜಕರ ವತಿಯಿಂದ ಲೋಕಕಲ್ಯಾಣಾರ್ಥವಾಗಿ ೧೦೦೮ ಸೀಯಾಳ ಅಭಿಷೇಕವು ನಡೆಯಿತು.

ಪ್ರಧಾನ ಅರ್ಚಕರಾದ ಡಾ ಕೆ ವಿ ಶಂಕರನಾರಾಯಣ ಭಟ್ ಇವರ ನೇತ್ರತ್ವದಲ್ಲಿ ನಡೆಯಿತು. ಏಳುಮಾಗಣೆಯ ಭಕ್ತರು ಉಪಸ್ಥಿತರಿದ್ದರು..

ವರದಿ: ಅರುಣ ಭಟ್ ಕಾರ್ಕಳ

error: